Sunday, March 27, 2011

ಸ್ವಚ್ಛ-ಸುಂದರ ನಗರ: ಜಿಲ್ಲಾಡಳಿತದಿಂದ ಶ್ರಮದಾನ

ಮಂಗಳೂರು,ಮಾರ್ಚ್.27.ಮಂಗಳೂರನ್ನು ಸ್ವಚ್ಛ, ಹಸಿರು ಹಾಗೂ ಪ್ರಗತಿ ಪರ

ನಗರ ವನ್ನಾಗಿ ಮಾಡುವ ಸಲುವಾಗಿ ಆರಂಭ ವಾದ ಸಾಮೂ ಹಿಕ ಶ್ರಮ ದಾನದ ಕಾ ರ್ಯಕ್ಕೆ ಮಂಗ ಳೂರು ನಗರ ಪೋಲಿಸ್ ಆಯುಕ್ತ ರಾದ ಸೀ ಮಂತ್ ಕುಮಾರ್ ಸಿಂಗ್ ಇಂದು ನಗರದ ನೆಹರು ಮೈದಾನಿ ನಲ್ಲಿ ಚಾಲನೆ ನೀಡಿ ದರು.ಜಿಲ್ಲಾ ಡಳಿತ ಮತ್ತು ನಗರ ಪಾಲಿಕೆ ವಿವಿಧ ಸರ್ಕಾರಿ ಇಲಾಖೆ ಗಳು, ಸಾರ್ವ ಜನಿಕ ಸಂಘ ಸಂಸ್ಥೆ ಗಳು ಮತ್ತು ಶಿಕ್ಷಣ ಸಂಸ್ಥೆ ಗಳ ಆಶ್ರಯ ದಲ್ಲಿ ನಗರ ದ 15 ಸ್ಥಳ ಗಳಲ್ಲಿ ಈ ಸ್ವಚ್ಚತೆಯ ಅಭಿಯಾ ನವನ್ನು ಹಮ್ಮಿ ಕೊಂಡಿದೆ.ಜಿಲ್ಲಾಧಿ ಕಾರಿ ಸುಬೋಧ್ ಯಾದವ್,ಜಿಲ್ಲಾ ಪಂಚಾ ಯತ್ ಸಿಇಓ ಶಿವ ಶಂಕರ್,ಜಿಲ್ಲಾ ಪೋಲಿಸ್ ವರಿಷ್ಷಾಧಿಕಾರಿ ಡಾ.ಸುಬ್ರಹ್ಮಣ್ಯೇಶ್ವರ ರಾವ್,ಪಾಲಿಕೆ ಆಯುಕ್ತರಾದ ಡಾ.ಕೆ.ಎನ್ ವಿಜಯ ಪ್ರಕಾಶ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ನಿದರ್ಶ ಹೆಗ್ಡೆ ಮತ್ತಿತರ ಗಣ್ಯರು ಈ ಸ್ಚಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.