Monday, January 9, 2012

ಯುವಜನೋತ್ಸವ ರೈಲ್ವೇ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ಉದ್ಘಾಟನೆ

ಮಂಗಳೂರು,ಜನವರಿ.09:17ನೇ ರಾಷ್ಟ್ರೀಯ ಯುವಜನೋತ್ಸವವನ್ನು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡುತ್ತಿದೆ.ದೇಶದ ವಿವಿಧ ರಾಜ್ಯ ಹಾಗೂ ಕೇಂದ್ರಾ ಡಳಿತ ಪ್ರದೇಶ ಗಳಿಂದ ಸಾವಿ ರಾರು ಸಂಖ್ಯೆ ಯಲ್ಲಿ ಪ್ರತಿ ನಿಧಿಗಳು ರೈಲಿ ನಲ್ಲಿ ನಗ ರಕ್ಕೆ ಆಗಮಿ ಸುವ ಹಿನ್ನೆಲೆ ಯಲ್ಲಿ ಅವರಿಗೆ ಮಾರ್ಗ ದರ್ಶನ ನೀಡಲು ಸಹ ಕಾರಿ ಯಾಗು ವಂತೆ ನಗ ರದ ಸೆಂಟ್ರಲ್ ರೈಲು ನಿಲ್ಧಾ ಣದಲ್ಲಿ ಸ್ವಾಗತ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್,ಎಸ್, ಚನ್ನಪ್ಪ ಗೌಡ ಅವರು ಇಂದು ಉದ್ಘಾಟಿಸಿದರು.
17 ನೇ ರಾ ಷ್ಟ್ರೀಯ ಯುವ ಜನೋ ತ್ಸವದಲ್ಲಿ ಪಾಲ್ಗೊ ಳ್ಳಲು ಇಂದು ಅಪ ರಾಹ್ನ ನಗ ರಕ್ಕೆ ಆಗ ಮಿಸಿದ ಸಿಕ್ಕಿಂ ರಾಜ್ಯದ 90 ಪ್ರತಿ ನಿಧಿ ಗಳ ತಂಡ ವನ್ನು ಯುವ ಜನೋ ತ್ಸವ ಸ್ವಾಗತ ಸಮಿ ತಿಯ ಪದಾ ಧಿಕಾ ರಿಗಳು ಕೇಂದ್ರ ರೈಲು ನಿಲ್ದಾಣ ದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು.