ಅವರು ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
24x7ಹೆಲ್ಪ್ ಲೈನ್ ವ್ಯವಸ್ಥೆ ಮಾಡ ಲಾಗಿದ್ದು, ಪೋಲೀ ಸರು ಜನ ಸ್ನೇಹಿ ಯಾಗಿ ಜನ ರೊಂದಿಗೆ ವ್ಯವ ಹರಿ ಸಲಿದ್ದು,ನಗ ರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ,ರೈಲ್ವೆ ನಿಲ್ದಾಣ,ವಿಮಾನ ನಿಲ್ದಾಣ ದಲ್ಲಿ ಯುಜ ನೋತ್ಸ ವಕ್ಕೆ ಆಗಮಿ ಸುತ್ತಿ ರುವ ಪ್ರತಿ ನಿಧಿ ಗಳಿಗೆ ಸುರ ಕ್ಷತೆ ಹಾಗೂ ಮಾರ್ಗ ದರ್ಶನ ನೀಡ ಲಿದ್ದಾರೆ.
ಪ್ರತಿ ನಿಧಿ ಗಳು ವಾಸ್ತವ್ಯ ವಹಿ ಸಿರುವ 22 ವಾ ಸ್ತವ್ಯ ಕೇಂದ್ರ ಗಳಲ್ಲಿ ಸುರ ಕ್ಷತೆಗೆ ಹೆಚ್ಚಿನ ಗಮನ ನೀಡ ಲಾಗಿದ್ದು, ಯಾವುದೇ ಅಹಿ ತಕರ ಘಟನೆ ಗಳು ನಡೆಯ ದಂತೆ ಮುಂಜಾ ಗ್ರತೆ ವಹಿಸ ಲಾಗಿದೆ.ವಾಹನ ದಟ್ಟಣೆ ಯನ್ನು ತಡೆ ಯುವ ಸಲು ವಾಗಿ ಸಂಚಾರ ಪೋಲೀ ಸರು ಸೂಕ್ತ ಕ್ರಮ ವಹಿಸಲಿದ್ದು, ಸಾರ್ವಜನಿಕರು ಈ 5 ದಿನಗಳು ಪೋಲೀಸರೊಂದಿಗೆ ಸಹಕರಿಸಲು ಅವರು ಕೋರಿದ್ದಾರೆ.