Wednesday, January 26, 2011

ಪೋಲಿಸ್ ಕಮಿಷನರೇಟಿಗೆ ನೂತನ ವಾಹನಗಳ ಹಸ್ತಾಂತರ

ಮಂಗಳೂರು,ಜನವರಿ.26:ಮಂಗಳೂರು ಪೋಲಿಸ್ ಕಮಿಷನರೇಟ್ ಗೆ
ರಾಜ್ಯ ಸರ್ಕಾರ ನೀಡಿದ ನೂತನ ವಾಹನ ಗಳ ಹಸ್ತಾಂ ತರ ಕಾರ್ಯ ಕ್ರಮ ಮಂಗಳೂ ರಿನಲ್ಲಿ ಇಂದು ನಡೆ ಯಿತು.ಜಲ್ಲಾ ಉಸ್ತುವಾರಿ ಸಚಿವ ರಾದ ಕೃಷ್ಣ ಜೆ. ಪಾಲೇ ಮಾರ್ ಅವರು 10 ಶವರ್ಲೆ ಕಾರು ಗಳು ಮತ್ತು 40 ದ್ವಿಚಕ್ರ ವಾಹನ ಗಳನ್ನು ಪೋಲಿಸ್ ಇಲಾಖೆಗೆ ಹಸ್ತಾಂ ತರಿಸಿ ದರು.ವಿಧಾನ ಸಭಾ ಉಪಾಧ್ಯ ಕ್ಷರಾದ ಎನ್.ಯೋಗಿಶ್ ಭಟ್,ವಿಧಾನ ಪರಿ ಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕರಾ ವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ,ಪೋಲಿಸ್ ಆಯು ಕ್ತರಾದ ಸೀ ಮಂತ್ ಕುಮಾರ್ ಸಿಂಗ್,ಜಿಲ್ಲಾ ಎಸ್ಪಿ ಡಾ.ಸುಬ್ರಹ್ಮ ಣ್ಯೇಶ್ವರ ರಾವ್,ಮತ್ತಿ ತರ ಗಣ್ಯರು ಸಮಾ ರಂಭ ದಲ್ಲಿ ಪಾಲ್ಗೊಂ ಡಿದ್ದರು.