Friday, January 21, 2011

ಬೀಚ್ ಉತ್ಸವದಲ್ಲಿ ಲೇಸರ್ ಶೋ..

ಮಂಗ ಳೂರು, ಜನ ವರಿ. 21:ದಕ್ಷಿಣ ಕನ್ನಡ ಜಿಲ್ಲಾ ಡಳಿತ ಆಯೋ ಜಿಸಿ ರುವ ಕರಾ ವಳಿ ಉತ್ಸ ವದ ಅಂಗ ವಾಗಿ ಪಣಂ ಬೂರು ಕಡಲ ಕಿನಾರೆ ಯಲ್ಲಿ ಮೂರು ದಿನ ಗಳ ಕಾಲ ಹಮ್ಮಿ ಕೊಂಡಿ ರುವ ಬೀಚ್ ಉತ್ಸವ ಮತ್ತು ಸಾಂಸ್ಕೃ ತಿಕ ಉತ್ಸ ವಕ್ಕೆ ಮಂಗ ಳೂರು ಮಹಾ ನಗರ ಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಅವರು ಇಂದು ಚಾಲನೆ ನೀಡಿ ದರು.ಸಂಜೆ ವಾರ್ತಾ ಇಲಾಖೆ ಪ್ರಸ್ತುತ ಪಡಿಸಿದ ಸರ್ಕಾ ರದ ಅಭಿವೃದ್ದಿ ಕಾರ್ಯ ಕ್ರಮಗಳ ಕುರಿತ ಲೇಸರ್ ಶೋ ಪ್ರಮುಖ ಆಕರ್ಷ ಣೆಯಾ ಗಿದ್ದು,ಜನ ಮೆಚ್ಚು ಗೆಗೆ ಪಾತ್ರ ವಾಯಿತು.ಈ ಸಂದರ್ಭ ದಲ್ಲಿ ಸಹಾ ಯಕ ಆಯುಕ್ತ ರಾದ ಪ್ರಭು ಲಿಂಗ ಕವಳಿ ಕಟ್ಟಿ,ಬಂದರು ಇಲಾಖಾ ಧಿಕಾರಿ ಕ್ಯಾಪ್ಟನ್ ಮೋಹನ್ ಕುದ್ರಿ,ಪಾಲಿಕೆ ಕಂದಾಯ ಅಧಿಕಾರಿ ಮೇಘನಾ,ಪಣಂ ಬೂರು ಬೀಚ್ ಅಭಿ ವೃದ್ಧಿ ಯೋಜ ನೆಯ ಯತೀಶ್ ಬೈಂಕ ಪಾಡಿ,ಮತ್ತಿ ತರರು ಉಪ ಸ್ಥಿತ ರಿದ್ದರು.