Saturday, November 27, 2010

ಕೋಮು ಸೌಹಾರ್ದ ಮರಳು ಶಿಲ್ಪ

ಮಂಗಳೂರು,ನವೆಂಬರ್ 27 :ಕೋಮು ಸೌಹಾರ್ದ ಸಪ್ತಾಹ
ಸಮಾ ರೋಪ ಅಂಗ ವಾಗಿ ಮಂಗ ಳೂರಿನ ಪಣಂ ಬೂರು ಬೀಚಿ ನಲ್ಲಿ ವಿದ್ಯಾರ್ಥಿ ಗಳಿ ಗಾಗಿ ಮರಳು ಶಿಲ್ಪ ಸರ್ಧೆ ಯನ್ನು ಆಯೋಜಿ ಸಲಾ ಗಿತ್ತು.ಮಂಗ ಳೂರು ಪೋಲಿಸ್ ಕಮಿಶ ನರೇಟ್ ಆಯೋ ಜಿಸಿದ್ದ ಈ ಸ್ಪರ್ಧಾ ಕೂಟ ದಲ್ಲಿ ನಗ ರದ ವಿವಿಧ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿ ನಿಯರು ಪಾಲ್ಗೊಂ ಡಿದ್ದರು. ಸಮಾ ರೋಪ ಸಮಾ ರಂಭದಲ್ಲಿ ಮಂಗ ಳೂರು ನಗರ ಪೋಲಿಸ್ ಆಯುಕ್ತ ರಾದ ಸೀಮಂತ್ ಕುಮಾರ್ ಸಿಂಗ್,ಡಿಸಿಪಿ ಗಳಾದ ಆರ್.ರಮೇಶ್, ಮುತ್ತು ರಾಯ ಸೇರಿ ದಂತೆ ಇಲಾಖೆಯ ಹಿರಿಯ ಪೋಲಿಸ್ ಅಧಿಕಾ ರಿಗಳು ಪಾಲ್ಗೊಂ ಡಿದ್ದರು.