ಮಂಗಳೂರು,ನವೆಂಬರ್ 13: ನಗರದ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಬ್ಯಾನರ್,ಕಟೌಟುಗಳನ್ನು
ತೆರವು ಗೊಳಿಸುವ ಕಾರ್ಯ ಚರಣೆಯನ್ನು ಮಂಗಳೂರು ಮಹಾ ನಗರ ಪಾಲಿಕೆ ಶುಕ್ರ ವಾರ ಆರಂಭಿ ಸಿತು.ಪಾಲಿಕೆ ಆಯುಕ್ತ ರಾದ ಡಾ.ವಿಜಯ ಪ್ರಕಾಶ್ ಸ್ವತ ತರವು ಕಾರ್ಯ ಚರಣೆಯ ನೇತ್ರತ್ವ ವಹಿ ಸಿದ್ದು, ಇದ ಕ್ಕಾಗಿ ಕಂದಾಯ ಅಧಿಕಾರಿ ಪ್ರವೀಣ್ ಕರ್ಕೇರಾ ನೇತ್ರತ್ವ ದಲ್ಲಿ ವಿಶೇಷ ತಂಡವನ್ನು ರಚಿಸ ಲಾಗಿದೆ.ಈ ಕಾರ್ಯಾಚರಣೆ ಕೆಲವು ದಿನಗಳ ವರೆಗೆ ಮುಂದು ವರೆಯಲಿದೆ.