Saturday, November 6, 2010

ನಗರದಲ್ಲಿ ಸಂಸ್ಕೃತಿ ಎಕ್ಸ್ ಪ್ರೆಸ್



ಮಂಗಳೂರು,ನವೆಂಬರ್ 06:ನೋಬೆಲ್ ಪ್ರಶಸ್ತಿ ವಿಜೇತ ರಾಷ್ಟ್ರ ಕವಿ ರವೀಂದ್ರ ನಾಥ್ ಟಾಗೋರ್ ಅವರ 150 ನೇ ಜನ್ಮ ದಿನಾಚ ರಣೆಯ ಅಂಗ ವಾಗಿ ದೇಶಾ ದ್ಯಂತ ಸಂಚರಿ ಸುತ್ತಿರುವ ಸಂಸ್ಕೃತಿ ಎಕ್ಸ್ ಪ್ರೆಸ್ ವಿಶೇಷ ರೈಲು ನಗರದ ಕೇಂದ್ರ ರೈಲು ನಿಲ್ದಾಣಕ್ಕೆ ಆಗ ಮಿಸಿತ್ತು. ಕೇಂದ್ರ ರೈಲು ನಿಲ್ದಾಣ ದಲ್ಲಿ 2 ದಿನಗಳ ಕಾಲ ರವೀಂದ್ರ ನಾಥ ಟಾಗೋರ ಜೀವನ ಚರಿತ್ರೆಯ ವಿಷಯ ಗಳನ್ನೊ ಳಗೊಂಡ ಚಿತ್ರ ಪ್ರದರ್ಶ ನವನ್ನು ಈ ರೈಲಿನಲ್ಲಿ ಸಾರ್ವ ಜನಿಕರಿಗೆ ಆಯೋಜಿ ಸಲಾಗಿತ್ತು.