Friday, July 15, 2011

ದಾಸ ಸಾಹಿತ್ಯ ಸಮ್ಮೇಳಕ್ಕೆ ವರ್ಣರಂಜಿತ ತೆರೆ

ಮಂಗಳೂರು,ಜುಲೈ.15:ಕಳೆದ ಎರಡು ದಿನಗಳಿಂದ ನಗರದ ಪುರಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯ ದಲ್ಲಿ ನಡೆ ಯುತ್ತಿದ್ದ ದಾಸ ಸಾಹಿತ್ಯ ಸಮ್ಮೇಳ ನಕ್ಕೆ ಹಿರಿಯ ಸಾಹಿತಿ ಡಾ. ತಾಳ್ತಾಜೆ ವಸಂತ ಕುಮಾರ್ ಸಮಾ ರೋಪ ಭಾಷಣ ಮಾಡುವು ದರೊಂ ದಿಗೆ ವರ್ಣ ರಂಜಿತ ತೆರೆ ಬಿತ್ತು. ಕನ್ನಡ ಸಾಹಿತ್ಯ ಪರಿ ಷತ್ ಮಾಜಿ ಅಧ್ಯಕ್ಷ ಹರಿ ಕೃಷ್ಣ ಪುನ ರೂರು ಅವರ ಅಧ್ಯಕ್ಷ ತೆಯಲ್ಲಿ ನಡೆದ ಸಮಾ ರೋಪ ಸಮಾ ರಂಭ ದಲ್ಲಿ ಉಡುಪಿ ಪೇಜಾ ವರ ಮಠದ ವಿಶ್ವೇ ಶತೀರ್ಥ ಸ್ವಾಮೀ ಜಿಗಳು ಆಶೀ ರ್ವಚನ ನೀಡಿ ದರು.ಸಾಹಿತ್ಯ ಪರಿ ಷತ್ ನ ಗೌರವ ಕಾರ್ಯ ದರ್ಶಿ ಗಳಾದ ಪ್ರೊ.ಎಚ್.ಕೆ. ಮಳಲಿ ಗೌಡ,ಸಂಗ ಮೇಶ ಬಾದ ವಾಡಗಿ,ಜಿಲ್ಲಾಧಿ ಕಾರಿ ಡಾ.ಎನ್.ಎಸ್.ಚೆನ್ನಪ್ಪ ಗೌಡ,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ,ಕೋಶಾಧಿಕಾರಿ ಭುವನಾಭಿ ರಾಮ, ಶರವು ರಾಘವೇಂದ್ರ ಶಾಸ್ತ್ರಿ,ಕನ್ನಡ ಸಾಹಿತ್ಯ ಪರಿಷತ್ ಮುಂಬೈ ಘಟಕದ ಅಧ್ಯಕ್ಷ ಎಚ್.ಬಿ.ಎಲ್. ರಾವ್, ಸಮಾರಂಭದಲ್ಲಿ ಉಪಸ್ಥಿತರಿದ್ದರು.ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ಜಿಲ್ಲಾಧ್ಯಕ್ಷ ಅಂಬಾತನಯ ಮುದ್ರಾಡಿ ಅವರು ಸ್ವಾಗತಿಸಿದರು.