ಜನರಿಗೆ ದಾಖಲೆ ಸಲ್ಲಿಸಲು ಹಾಗೂ ಅಹವಾಲು ಆಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶರಣಬಸಪ್ಪ ಅವರು ಹೇಳಿದರು.
Tuesday, July 26, 2011
ಎಲ್ ಪಿ ಜಿ ದಾಖಲೆ ಸಲ್ಲಿಕೆಗೆ ಎಂಟು ಕೌಂಟರ್
ಮಂಗಳೂರು,ಜುಲೈ.26:ಎಲ್ ಪಿ ಜಿ ಗ್ರಾಹಕರು ತಮ್ಮ ಸಂಪರ್ಕ ಸಿಂಧುವೇ ಅಸಿಂಧುವೇ ಎಂಬ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಆಹಾರ ಇಲಾಖೆಯಲ್ಲಿ ಹೆಚ್ಚಿನ ಕೌಂಟರ್ ಗಳನ್ನು ತೆರೆಯಲು ಜಿಲ್ಲಾಧಿಕಾರಿ ಡಾ ಎನ್ ಎಸ್ ಚೆನ್ನಪ್ಪ ಗೌಡ ಅವರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ಜಿಲ್ಲಾ ಧಿಕಾ ರಿಗಳ ಕಚೇರಿ ಆವರ ಣದ ಲ್ಲಿರುವ ಆಹಾರ ಮತ್ತು ನಾಗ ರೀಕ ಸರಬ ರಾಜು ಇಲಾಖೆ ಜನ ರಿಂದ ಭರ್ತಿ ಯಾಗಿದ್ದು, ತಮ್ಮ ಎಲ್ ಪಿ ಜಿ ಸಂಪ ರ್ಕಗಳ ಮಾಹಿತಿ ಯನ್ನು ಪಡೆ ಯಲು ಜನರು ಸರತಿ ಸಾಲಿ ನಲ್ಲಿ ನಿಂತಿ ರುವು ದನ್ನು ಗಮನಿ ಸಿದ ಜಿಲ್ಲಾ ಧಿಕಾ ರಿಗಳು ಇಲಾ ಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದ ರ್ಭ ದಲ್ಲಿ ಕಡಿಮೆ ಕೌಂ ಟರ್ ಗಳನ್ನು ಗಮನಿಸಿ ನಾಲ್ಕ ರಿಂದ ಎಂಟ ಕ್ಕೆ ಹೆಚ್ಚಿ ಸಲು ಹಾಗೂ ಮಾಹಿತಿ ಕೌಂಟ ರ್ ನಲ್ಲಿ ಸೂಕ್ತ ಮಾಹಿತಿ ನೀ ಡಲು ಸೂಚನೆ ನೀಡಿ ದರು.ಜನ ಸಾಮಾ ನ್ಯರಿಗೆ ನೆರ ವಾಗಲು ಹಾಗೂ ಜನ ಜಂಗುಳಿ ತಪ್ಪಿಸುವ ದಿಸೆ ಯಲ್ಲಿ ವ್ಯವಸ್ಥೆ ಮಾಡ ಲಾಗಿದ್ದು, ಅಪ ರಾಹ್ನದ ವೇಳೆಗೆ ವ್ಯವಸ್ಥೆ ಸುಗಮವಾಯಿತು ಎಂದರು.
ಜನರಿಗೆ ದಾಖಲೆ ಸಲ್ಲಿಸಲು ಹಾಗೂ ಅಹವಾಲು ಆಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶರಣಬಸಪ್ಪ ಅವರು ಹೇಳಿದರು.
ಜನರಿಗೆ ದಾಖಲೆ ಸಲ್ಲಿಸಲು ಹಾಗೂ ಅಹವಾಲು ಆಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶರಣಬಸಪ್ಪ ಅವರು ಹೇಳಿದರು.