Wednesday, July 20, 2011

ವಿವಿ ಕುಲಪತಿಗೆ ಎನ್ ಸಿಸಿ ಗೌರವ ಪದವಿ

ಮಂಗಳೂರು,ಜುಲೈ.20: ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ.ಶಿವ ಶಂಕರ್ ಮೂರ್ತಿ ಅವರಿಗೆ ಎನ್ ಸಿಸಿ ಮಂಗ ಳೂರು ಗ್ರೂಪ್ ಕಮಾ ಡೆಂಟ್ ದಿನೇಶ್ ಪಿ. ನಾಯ್ಕ್ವಾಡೆ ಅವರು ವಿಶ್ವ ವಿದ್ಯಾ ನಿಲ ಯ ದಲ್ಲಿ ನಡೆದ ಸಮಾ ರಂಭ ದಲ್ಲಿ ಗೌರವ ಕರ್ನಲ್ ಕಮಾ ಡೆಂಟ್ ಪದವಿ ಪ್ರದಾನ ಮಾಡಿ ದರು.ವಿಶ್ವ ವಿದ್ಯಾ ನಿಲ ಯದ ಕುಲ ಸಚಿವ ರಾದ ಡಾ. ಕೆ. ಚಿನ್ನಪ್ಪ ಗೌಡ,ಲೆಫ್ಟಿ ನೆಂಟ್ ಕರ್ನಲ್ ಅಲೋಕ್ ಪರ ಮಾರ್ ಮತ್ತಿ ತರ ಗಣ್ಯರು ಸಮಾ ರಂಭ ದಲ್ಲಿ ಉಪ ಸ್ಥಿತ ರಿದ್ದರು.