
ಅಗತ್ಯ ಸೇವೆಯಲ್ಲೊಂದೆಂದು ಪರಿಗಣಿಸಲಟ್ಪಿರುವ 108 ಅಂಬುಲೆನ್ಸ್ ಸೇವೆ ಸಿಬ್ಬಂದಿಗಳ ಅನಧಿಕೃತ ಗೈರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಷ್ಕರ ನಿರತರ ವಿರುದ್ಧ ಮೊಕದ್ದಮ್ಮೆ ದಾಖಲಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ವೆನ್ಲಾಕ್, ಶಿರಾಡಿ, ಕಬಕ, ಪೂಂಜಾಲ್ ಕಟ್ಟೆ, ಬಜಪೆ, ಮುಲ್ಕಿ,ವೇಣೂರು, ನಾರಾವಿ,ಸುರತ್ಕಲ್, ಬಿ ಸಿ ರೋಡ್ ನ 108 ಈಗಾಗಲೇ ಕಾರ್ಯಪ್ರವೃತ್ತವಾಗಿವೆ ಎಂದು ಅವರು ಮಾಹಿತಿ ನೀಡಿದರು. ಅರೋಗ್ಯ ಇಲಾಖೆಯಿಂದ 14 ಮತ್ತು ವೆನ್ ಲಾಕ್ ನಿಂದ 2 ಚಾಲಕರನ್ನು 108 ವಾಹನ ಚಾಲನೆ ಮಾಡಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರ ಬಂಟ್ವಾಳದ ವೇಣುಗೋಪಾಲ್ ಕಾಮತ್ ಮೊಬೈಲ್ 9449034315. ಪೂಂಜಾಲ್ ಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಮ್ಮಯ್ಯಗೌಡ 9448543275. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶೇಖರ, ಕಡಬ ಸಮುದಾಯ ಆರೋಗ್ಯ ಕೇಂದ್ರದ ಸುದರ್ಶನ 9740893452,ಶಿರಾಡಿಗೆ ರಾಮಣ್ಣ 9483286925, ಪುತ್ತೂರಿಗೆ ತಿಮ್ಮಪ್ಪ ಸಫಲ್ಯ 9449032692.ಬೆಳ್ತಂಗಡಿಗೆ ರಜಾಕ್ 9448501458.ಸುಳ್ಯಕ್ಕೆ ಮಾಧವ 9448445709, ಸುಬ್ರಹ್ಮಣ್ಯಕ್ಕೆ ಹೊನ್ನಪ್ಪ 9448625410, ಮೂಡಬಿದ್ರೆಗೆ ಸಂತೋಷ್ 9481510303, ಮುಲ್ಕಿಗೆ ದಯಾನಂದ್ 9739828627, ವೇಣೂರಿಗೆ ರೋಶನ್ 9449227856, ತಿಂಗಳಾಡಿಗೆ ವಿಜಯಕುಮಾರ್ 9481024231. ಇವರ ಸೇವೆಯನ್ನು ಪಡೆಯುವ ಬಗ್ಗೆ ಆರೋಗ್ಯ ಇಲಾಖೆಯ ನಿದರ್ೇಶಕರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.