Tuesday, September 27, 2011

ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಮಂಗಳೂರು,ಸೆಪ್ಟೆಂಬರ್.27: ಪ್ರವಾಸೋದ್ಯಮ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ,
ಮಂಗ ಳೂರು ಅಸೋ ಸಿಯೇ ಷನ್ ಆಫ್ ಟ್ರಾ ವೆಲ್ಸ್ ಏ ಜೆಂಟ್ಸ್ ಇವರ ಸಹ ಯೋಗ ದಲ್ಲಿ ಮಂಗ ಳೂರು ವಿಮಾನ ನಿಲ್ದಾಣ ದಲ್ಲಿ ಆಯೋ ಜಿಸ ಲಾದ ಕಾರ್ಯ ಕ್ರಮ ವನ್ನು ಪಶ್ಚಿಮ ವಲಯ ಐಜಿಪಿ ಅ ಲೋಕ್ ಮೋ ಹನ್ ಅವರು ಉದ್ಘಾ ಟಿಸಿ ದರು. ಜೆಟ್ ಏರ್ ವೇಸ್ ಮತ್ತು ಕಿಂಗ್ ಫಿಷರ್ ನಲ್ಲಿ ಬಂದಿ ಳಿದ ಪ್ರಯಾ ಣಿಕ ರನ್ನು ಐಜಿಪಿ ಅವರು ಹೂ ಮತ್ತು ಸಿಹಿ ತಿಂಡಿ ವಿತ ರಿಸಿ ಸ್ವಾಗ ತಿಸಿ ದರು. ಈ ಸಂದರ್ಭದಲ್ಲಿ ಅಸೋಸಿಯೇಷನ್ ಆಫ್ ಟ್ರಾವೆಲ್ಸ್ ಏಜೆಂಟ್ಸ್ ಅಧ್ಯಕ್ಷ ರೋಶನ್ ಪಿಂಟೋ ಮತ್ತು ಲೂಯಿಸ್ ಜೆ ಪಿಂಟೋ ಮತ್ತು ಪ್ರವಾಸೋದ್ಯಮ ಇಲಾಖೆಯ ಹರೀಶ್ ಕುಮಾರ್,ವಿಮಾನ ನಿಲ್ದಾಣ ನಿರ್ದೇಶಕರಾದ ಎಂ.ಆರ್.ವಾಸುದೇವ್ ಅವರುಗಳು ಉಪಸ್ಥಿತರಿದ್ದರು.