Monday, September 12, 2011

ಶಾದಿ ಮಹಲ್ ಗೆ ಅನುದಾನದ ಚೆಕ್ ವಿತರಣೆ

ಮಂಗಳೂರು,ಸೆಪ್ಟೆಂಬರ್,12: ಪಾಣೆಮಂಗಳೂರು ಸಮೀಪದ ಗೂಡಿನಬಳಿಯಲ್ಲಿ ರಾಜ್ಯ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶಾದಿಮಹಲ್ ಗೆ (ಸಮುದಾಯಭವನಕ್ಕೆ) ಅಂತಿಮ ಕಂತಿನ ಅನುದಾನ ಮೂರು ಲಕ್ಷ ರೂ.ಮೊತ್ತದ ಚೆಕನ್ನು ಆಯೋ ಗದ ಅಧ್ಯಕ್ಷ ರಾದ ಅನ್ವರ್ ಮಣಿ ಪ್ಪಾಡಿ ಅವರು ವಿತರಿ ಸಿದರು.