Tuesday, September 27, 2011

ಪತ್ರಕರ್ತರಿಗಾಗಿ 'ಆಧಾರ್' ಗೆ ಚಾಲನೆ

ಮಂಗಳೂರು,ಸೆಪ್ಟೆಂಬರ್ 27:ಕೇಂದ್ರ ಸರ್ಕಾರದ ವಿಶಿಷ್ಟ
ಗುರು ತಿನ ಸಂಖ್ಯೆ 'ಆಧಾರ್'ಗೆ ಪತ್ರ ಕರ್ತರು ಮತ್ತು ಅವರ ಕುಟುಂಬ ದವರು ನೋಂ ದಣಿ ಮಾಡುವ ಸಲು ವಾಗಿ ನಗ ರದ ಲೇಡಿ ಹಿಲ್ ಪತ್ರಿಕಾ ಭವನ ದಲ್ಲಿ ಆಯೋ ಜಿಸ ಲಾಗಿದ್ದ 2 ದಿನ ಗಳ ಆಧಾರ್ ನೋಂ ದಣಿ ಪ್ರ ಕ್ರಿಯೆಗೆ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ ಪಾಲೇ ಮಾರ್ ಅವರು ಇಂದು ಚಾಲನೆ ನೀಡಿದರು.
ದ.ಕ.ಜಿಲ್ಲೆಯಲ್ಲಿ ಸೆ.29ರಿಂದ 'ಆಧಾರ್' ನೋಂದಣಿ ಕಾರ್ಯಕ್ರಮ ಅಧಿಕೃತವಾಗಿ ಆರಂಭಗೊಳ್ಳಲಿದೆ.