Sunday, September 18, 2011

'ಅಬ್ಬಕ್ಕ ಸಂಕಥನ' ಲೋಕಾರ್ಪಣೆ

ಮಂಗಳೂರು,ಸೆಪ್ಟೆಂಬರ್.18: ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಅಬ್ಬಕ್ಕ ಉತ್ಸವ ಸಮಿತಿ ಪ್ರಕಟಿಸಿದ ವೀರರಾಣಿ ಅಬ್ಬಕ್ಕ ಕುರಿತ 'ಅಬ್ಬಕ್ಕ ಸಂಕಥನ'ಲೋಕಾರ್ಪಣೆಯ ಸಮಾರಂಭ ಮಂಗಳೂರಿನಲ್ಲಿ ಶನಿವಾರ ಸಂಜೆ ನಡೆಯಿತು.

ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆ ಮಾರ್ ಅವರು ಸಮಾ ರಂಭ ವನ್ನು ಉದ್ಘಾ ಟಿಸಿದರು.ರಂಗ ಕಲಾವಿದೆ ಹಾಗೂ ರಾಜ್ಯ ಸಭಾ ಸದಸ್ಯೆ ಜಯ ಶ್ರೀ ಅವರು ಅಬ್ಬಕ್ಕ ಸಂಕಥನ ವನ್ನು ಲೋಕಾ ರ್ಪಣೆ ಮಾಡಿ ದರು. ಸಂಸದ ನಳಿನ್ ಕುಮಾರ್ ಕಟೀಲ್,ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್,ಶಾಸಕ ಯು.ಟಿ.ಖಾದರ್,ಹಿರಿಯ ಸಾಹಿತಿ ಅಬ್ಬಕ್ಕ ಸಂಕಥನ ಕೃತಿಯ ಪ್ರಧಾನ ಸಂಪಾದಕರಾದ ಡಾ. ಅಮೃತ ಸೋಮೇಶ್ವರ,ಪ್ರೊ.ಬಿ.ಎ.ವಿವೇಕ ರೈ,ಅಬ್ಬಕ್ಕ ಉತ್ಸವ ಸಮಿತಿಯ ಪ್ರಮುಖರಾದ ಜಯರಾಂ ಶೆಟ್ಟಿ,ದಿನಕರ ಉಳ್ಳಾಲ್,ಸುರೇಶ್ ಕುಮಾರ್,ಸದಾನಂದ ಬಂಗೇರಾ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.