Sunday, September 25, 2011

ಡಾ.ವಿಜಯ ಪ್ರಕಾಶ್ ಗೆ ಬೀಳ್ಕೊಡುಗೆ

ಮಂಗಳೂರು,ಸೆಪ್ಟೆಂಬರ್ 25: ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ವಾಹಕ ಅಧಿ ಕಾರಿ ಯಾಗಿ ನಿಯುಕ್ತಿ ಗೊಂಡಿ ರುವ ಡಾ. ವಿಜಯ ಪ್ರಕಾಶ್ ಅವರಿಗೆ ಪಾಲಿಕೆ ವತಿ ಯಿಂದ ಗೌರ ವಿಸಿ ಬೀಳ್ಕೊ ಡುವ ಸಮಾ ರಂಭ ಶನಿ ವಾರ ಪಾಲಿಕೆ ಯ ಸಭಾಂಗ ಣದಲ್ಲಿ ಜರು ಗಿತು.ವಿಧಾನ ಸಭಾ ಉಪ ಸಭಾ ಪತಿ ಯಾದ ಎನ್.ಯೋಗಿಶ್ ಭಟ್ ಅವರು ಡಾ.ವಿಜಯ ಪ್ರಕಾಶ್ ರಾವ್ ಅವರನ್ನು ಸನ್ಮಾನಿಸಿ ಗೌರವಿಸಿದರು.ಪಾಲಿಕೆ ಮೇಯರ್ ಪ್ರವೀಣ್,ಉಪಮೇಯರ್ ಶ್ರೀಮತಿ ಗೀತಾ ನಾಯಕ್, ನೂತನ ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್,ಸ್ಥಾಯಿ ಸಮಿತಿ ಅಧ್ಯಕ್ಷರು,ಪ್ರತಿ ಪಕ್ಷದ ಮುಖಂಡರು,ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.