Friday, April 5, 2013

ಜಿಲ್ಲಾಧಿಕಾರಿಗಳಿಂದ ಮತ ಎಣಿಕೆ ಕೇಂದ್ರ ಪರಿಶೀಲನೆ

ಮಂಗಳೂರು, ಏಪ್ರಿಲ್.05 : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಇಂದು ನಗ ರದ ಕೆನರಾ ಕಾಲೇ ಜಿನ ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂ ಪರಿ ಶೀಲನೆ ನಡೆ ಸಿದರು.
ಅಲ್ಲಿನ ವ್ಯವ ಸ್ಥೆಗಳ ಕುರಿತು ಅವರು ಪೊಲೀಸ್ ಕಮಿ ಷನರ್ ಮನೀಷ್ ಕರ್ಬಿ ಕರ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಭಿ ಷೇಕ್ ಗೋ ಯಲ್, ಅವ ರೊಂದಿಗೆ ಚರ್ಚಿ ಸಿದರು.