Friday, April 19, 2013

ನೂತನ ಲೋಕಾಯುಕ್ತ ಎಸ್.ಪಿ. ಕಚೇರಿ ಉದ್ಘಾಟನೆ

ಮಂಗಳೂರು, ಏಪ್ರಿಲ್.19: ನಗರದ ಉರ್ವಸ್ಟೋರ್ನಲ್ಲಿ ಸುಮಾರು 65 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ  ನೂತನ ಲೋಕಾಯುಕ್ತ  ಅಧೀಕ್ಷಕದ ಕಚೇರಿ ಉದ್ಘಾಟನೆಯನ್ನು  ಇಂದು ರಾಜ್ಯ ಲೋಕಾಯುಕ್ತ  ನ್ಯಾಯಮೂರ್ತಿ ಡಾ.ವೈ. ಭಾಸ್ಕರ್ ರಾವ್ ಅವರು ನೆರವೇರಿಸಿದರು. ಚುನಾ ವಣಾ ನೀತಿ ಸಂ ಹಿತೆ ಜಾರಿ ಯಲ್ಲಿ ರುವ ಹಿನ್ನೆಲೆ ಯಲ್ಲಿ ನಡೆದ ಸರಳ ಕಾರ್ಯ ಕ್ರಮ ದಲ್ಲಿ  ಉಪ ಲೋಕಾ  ಯುಕ್ತ ಸುಭಾಶ್ ಡಿ.ಅಡಿ, ಎಡಿ ಜಿಪಿ ಎಚ್.ಎನ್. ಸತ್ಯ ನಾರಾ ಯಣ ರಾವ್, ರಿಜಿ ಸ್ಟ್ರಾರ್ ಬಿ.ಯೋಗಿ ನಾಥ್, ಡಿಐಜಿ ಪಾಂಡು ರಂಗ ರಾಣೆ, ಲೋಕೋ ಪಯೋಗಿ ಇಂಜಿ ನೀಯರ್ ಎಚ್.ವಿ. ಹರೀಶ್, ಜಿ.ಪಂ.ಸಿಇಒ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಡಿಸಿಪಿ ಗಳಾದ ಮುತ್ತೂ ರಾಯ ಹಾಗೂ ಧರ್ಮಯ್ಯ ಅವರು ಉಪಸ್ಥಿ ತರಿ ದ್ದರು.