Wednesday, December 22, 2010

ಕರಾವಳಿ ಉತ್ಸವಕ್ಕೆ ಚಾಲನೆ

ಮಂಗಳೂರು,ಡಿಸೆಂಬರ್ 22: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿ ಸಿರುವ ಕರಾ ವಳಿ ಉತ್ಸ ವಕ್ಕೆ ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾ ಧಿಕಾರಿ ಡಾ. ಡಿ. ವಿ ರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿ ದರು.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಾ ಜೆ.ಪಾಲೇಮಾರ್, ಶಾಸಕರಾದ ಎನ್. ಯೋಗಿಶ್ ಭಟ್,ಅಭಯಚಂದ್ರ ಜೈನ್, ಜಿಲ್ಲಾ ಧಿಕಾರಿ ಸುಬೋಧ್ ಯಾದವ್,ಮಂಗ ಳೂರು ಮೇಯರ್ ರಜನಿ ದುಗ್ಗಣ್ಣ,ಪೋಲಿಸ್ ಆಯುಕ್ತ ಸೀ ಮಂತ್ ಕುಮಾರ್ ಸಿಂಗ್,ಜಿಲ್ಲಾ ಪೋಲಿಸ್ ವರಿಷ್ಟಾ ಧಿಕಾರಿ ಡಾ. ಸುಬ್ರಹ್ಮ ಣ್ಯೇಶ್ವರ ರಾವ್, ಜಿಲ್ಲಾ ಪಂಚಾ ಯತ್ ಸಿಇಓ ಪಿ.ಶಿವ ಶಂಕರ್, ಕನ್ನಡ ಸಾಹಿತ್ಯ ಪರಿ ಷತ್ ಜಿಲ್ಲಾ ಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮತ್ತಿತರ ಗಣ್ಯರು ಸಮಾ ರಂಭ ದಲ್ಲಿ ಪಾಲ್ಗೊಂಡಿದ್ದರು.