Wednesday, December 8, 2010

ಗೌರವಾನ್ವಿತ ರಾಷ್ಟ್ರಪತಿಗಳು ಮಂಗಳೂರಿಗೆ


ಮಂಗ ಳೂರು, ಡಿ. 08: ಭಾರ ತದ ಗೌರವಾ ನ್ವಿತ ರಾಷ್ಟ್ರ ಪತಿ ಶ್ರೀ ಮತಿ ಪ್ರತಿಭಾ ಸಿಂಗ್ ದೇವಿ ಪಾಟೀಲ್ ಅವರು ವಿವಿಧ ಕಾರ್ಯ ಕ್ರಮ ಗಳ ನಿಮಿತ್ತ ಮಂಗ ಳೂರಿಗೆ ಆಗ ಮಿಸಿದ ಸಂದ ರ್ಭದಲ್ಲಿ ಜಿಲ್ಲಾ ಡಳಿತ ಆತ್ಮೀ ಯ ಸ್ವಾಗ ತವನ್ನು ಕೋರಿತು.ಇಂದು ಸಂಜೆ ವಾಯು ಪಡೆಯ ವಿಶೇಷ ವಿಮಾ ನದಲ್ಲಿ ಮಂಗ ಳೂರು ವಿಮಾನ ನಿಲ್ದಾ ಣಕ್ಕೆ ಆಗ ಮಿಸಿದ ರಾಷ್ಟ್ರ ಪತಿ ಗಳನ್ನು ಕರ್ನಾ ಟಕ ರಾಜ್ಯ ಪಾಲ ರಾದ ಎಚ್. ಆರ್. ಭಾರ ದ್ವಾಜ, ಶ್ರೀ ಮತಿ ಭಾರ ದ್ವಾಜ,ರಾಜ್ಯ ಸರ್ಕಾ ರದ ಪ್ರತಿ ನಿಧಿ ಯಾಗಿ ಉನ್ನತ ಶಿಕ್ಷಣ ಸಚಿವ ರಾದ ಡಾ. ವಿ. ಎಸ್. ಆಚಾರ್ಯ,ದಕ್ಷಿಣ ಕನ್ನಡ ಉಸ್ತು ವರಿ ಸಚಿವ ರುಗ ಳಾದ ಜೆ.ಕೃಷ್ಣ ಪಾಲೆ ಮಾರ್,ಉತ್ತರ ಕಾಂಡ ರಾಜ್ಯ ಪಾಲ ರಾದ ಮಾರ್ಗ ರೆಟ್ ಆಳ್ವ, ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾ ಪಂಚಾ ಯತಿ ಅಧ್ಯಕ್ಷ ಸಂತೋ ಷ್ ಕುಮಾರ್ ಭಂಡಾ ರಿ,ಪ್ರಾದೇ ಶಿಕ ಆಯುಕ್ತ ರಾದ ಎಂ.ವಿ. ಜಯಂತಿ, ಜಿಲ್ಲಾಧಿ ಕಾರಿ ಸುಬೋಧ್ ಯಾದವ್, ಪೊಲೀಸ್ ಕಮಿಷ ನರ್ ಸೀಮಂತ್ ಕುಮಾರ್ ಸಿಂಗ್, ಮನಾಪ ಆಯುಕ್ತ ರಾದ ಡಾ.ವಿಜಯ ಪ್ರಕಾಶ್, ಡಿಸಿಪಿ ಆರ್. ರಮೇಶ್, ವಿಮಾನ ನಿಲ್ದಾಣ ನಿರ್ದೇಶಕ ಎಂ.ಆರ್. ವಾಸು ದೇವ ರಾವ್ ಉಪಸ್ಥಿ ತರಿದ್ದರು.