Saturday, March 3, 2012

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ

ಇಂದು ಜಿಲ್ಲಾ ಧಿಕಾ ರಿಗಳ ಕಚೇ ರಿಯಲ್ಲಿ ನಡೆದ ಪ್ರಾದೇ ಶಿಕ ಸಾರಿಗೆ ಪ್ರಾಧಿ ಕಾರದ ಸಭೆ ಯಲ್ಲಿ 114 ಅರ್ಜಿ ಗಳನ್ನು ಇತ್ಯರ್ಥ ಪಡಿಸ ಲಾಗಿದೆ. ಸಭೆ ಯಲ್ಲಿ ಪ್ರಾದೇ ಶಿಕ ಸಾರಿಗೆ ಪ್ರಾಧಿ ಕಾರದ ಅಧ್ಯಕ್ಷ ರಾದ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಎಸ್ ಪಿ ಅಭಿ ಷೇಕ್ ಗೋ ಯಲ್, ಪ್ರಾದೇ ಶಿಕ ಸಾರಿಗೆ ಪ್ರಾಧಿ ಕಾರದ ಕಾರ್ಯ ದರ್ಶಿ ಹಾಗೂ ಆರ್ ಟಿ ಒ ಮಲ್ಲಿ ಕಾರ್ಜುನ್ ಅವರು ಉಪ ಸ್ಥಿತ ರಿದ್ದರು.