
ಇಂದು ಮಂಗ ಳೂರು ನಗರದ ಕದ್ರಿ ಉದ್ಯಾ ನವ ನದಲ್ಲಿ ತೋಟ ಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಹಾಗೂ ಜಿಲ್ಲಾ ಪಂಚಾ ಯತ್, ಮಂಗ ಳೂರು ಮಹಾ ನಗರ ಪಾಲಿಕೆ, ಆತ್ಮ ಯೋಜನೆ ಚಾಲನಾ ಸಮಿತಿ ಹಾಗೂ ಸಿರಿ ತೋಟ ಗಾರಿಕಾ ಇಲಾಖೆ ಇವುಗಳ ಸಂಯುಕ ಆಶ್ರಯದಲ್ಲಿ ತೋಟಗಾರಿಕಾ ವರ್ಷ 2012 ರ ಅಂಗವಾಗಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತೋಟ ಗಾರಿಕಾ ಇಲಾಖೆ ಮತ್ತು ಇತರ ಇಲಾಖೆ ಗಳಿಂದ ನೀಡ ಲಾಗು ತ್ತಿರುವ ಪ್ರೊತ್ಸಾಹ ಹಾಗೂ ಅದ ರಲ್ಲೂ ಯುವ ಜನಾಂ ಗಕ್ಕೆ , ನಗರ ವಾಸಿ ಗಳಿಗೆ ತೋಟ ಗಾರಿ ಕೆಯ ಬಗ್ಗೆ, ಮನೆ ತೋಟ,ರೂಫ್ ಗಾರ್ಡನ್,ಗಳ ಬಗ್ಗೆ ಇರುವ ಉತ್ತಮ ಯೋಜನೆ ಗಳನ್ನು ವಿವ ರಿಸಿ ದರು. ಸರ್ವ ಶಿಕ್ಷಣ ದಡಿ ಶಾಲಾ ಮಕ್ಕಳಿಗೆ ಕೃಷಿ ತೋಟ ಗಳ ಭೇಟಿ ನೀಡುವ ಕಾರ್ಯ ಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಇಓ ನುಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಅವರು ಅತ್ಯುತ್ತಮ ಫಲಪುಷ್ಪ ಪ್ರದರ್ಶನ ಇದಾಗಿದ್ದು,ಸಂಘಟಕರಿಗೆ ಅಭಿನಂದಿಸಿ ಶುಭಹಾರೈಸಿದರು.
ಫಲ ಪುಷ್ಪ ಪ್ರದ ರ್ಶನ ವನ್ನು ಉದ್ಘಾ ಟಿಸಿ ಮಾತ ನಾಡಿದ ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ. ನಾಗ ರಾಜ ಶೆಟ್ಟಿ ಅವರು ಜಿಲ್ಲೆ ಕೃಷಿ ಕಾರ್ಮಿ ಕರ ಅಭಾವ ಹಾಗೂ ಕೃಷಿ ಕರು ಎದುರಿ ಸುತ್ತಿ ರುವ ಸಮಸ್ಯೆ ಗಳ ಬಗ್ಗೆ ಪ್ರಸ್ತಾ ಪಿಸಿ, ಸಾವ ಯವ ಕೃಷಿಗೆ ಹೆಚ್ಚಿನ ಆದ್ಯತೆ ಮತ್ತು ಕಲಬೆರಕೆ ರಹಿತ ಆಹಾರವನ್ನು ಬೆಳೆಸಿ ವಿತರಿಸುವ ಬಗ್ಗೆ ಗಮನ ಹರಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.
ಸಿರಿ ತೋಟ ಗಾರಿಕಾ ಸಂಘದ ಉಪಾ ಧ್ಯಕ್ಷೆ ಶ್ರೀಮತಿ ಲಕ್ಮೀ ರಾವ್ ಆರೂರು ತೋಟ ಗಾರಿಕಾ ಇಲಾ ಖೆಯ ಉಪ ನಿರ್ದೇ ಶಕ ರಾದ ಡಾ. ಎಸ್. ನಂದಾ ಅವರು ಸ್ವಾಗ ತಿಸಿದರು.ಹಿರಿಯ ಸಹಾ ಯಕ ತೋಟ ಗಾರಿಕಾ ನಿರ್ದೇ ಶಕ ಜೋ.ಪ್ರದೀಪ್ ಡಿಸೋಜ ಅವರು ವಂದ ನಾರ್ಪಣೆ ಸಲ್ಲಿ ಸಿರು. ಸಂಜೀವ ನಾಯಕ್ ಅವರು ಕಾರ್ಯ ಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಇದೇ ಸಂದ ರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹೊಟೇಲ್ ಮತ್ತು ರೆಸ್ಟೋ ರೆಂಟ್ ಒಕ್ಕೂ ಟಗಳ ಆಶ್ರಯ ದಲ್ಲಿ ಆಯೋ ಜಿಸಿದ್ದ ಮೂರು ದಿನಗಳ ಆಹಾ ರೋತ್ಸ ವವನ್ನು ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ. ನಾಗ ರಾಜ ಶೆಟ್ಟಿ ಅವರು ಉದ್ಘಾ ಟಿಸಿ ದರು.