ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿನೂತನಗಳನ್ನು ಪ್ರಶಂಸಿಸಿದ ಸಚಿವರು, ಪೂರಕ ನೆರವುಗಳನ್ನು ಸರ್ಕಾರದಿಂದ ನೀಡುವ ಭರವಸೆಯನ್ನು ನೀಡಿದರು. ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಅವರು, ಒಕ್ಕೂಟದ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರಲ್ಲದೆ, ರಜತಮಹೋತ್ಸವ ವರ್ಷದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.
Monday, June 20, 2011
'ನಂದಿನಿ ಬೈಟ್ 'ಚಾಕೋಲೇಟ್
ಮಂಗಳೂರು,ಜೂನ್.20:ಮಂಗಳೂರಿನ ಕುಲಶೇಕರದ ಡೈರಿ ಸಭಾಂಗಣದಲ್ಲಿ ನಂದಿನಿ ಬೈಟ್ ಚಾಕೋಲೇಟ್ ನ್ನು ಉನ್ನತ ಶಿಕ್ಷಣ ಸಚಿವ ಡಾ.ವಿ. ಎಸ್. ಆಚಾರ್ಯ ಬಿಡುಗಡೆ ಮಾಡಿದರು.
ಶಾಂತಾ ಆಚಾರ್ಯ, ಪಾಲಿಕೆ ಸದಸ್ಯ ಭಾಸ್ಕರ್, ಒಕ್ಕೂಡದ ಎಂ ಡಿ ರವಿ ಕುಮಾರ್ ಕಾಕಡೆ, ನಿರ್ದೇ ಶಕ ರಾದ ರಾಮ ಭಟ್, ಜಾನಕಿ ಹಂದೆ, ವಿಜಯ ಲಕ್ಷ್ಮಿ, ವೀಣಾ ರೈ, ಪಶು ಸಂಗೋ ಪನೆ ಉಪ ನಿರ್ದೇ ಶಕ ಡಾ. ಹಲ ಗಪ್ಪರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿನೂತನಗಳನ್ನು ಪ್ರಶಂಸಿಸಿದ ಸಚಿವರು, ಪೂರಕ ನೆರವುಗಳನ್ನು ಸರ್ಕಾರದಿಂದ ನೀಡುವ ಭರವಸೆಯನ್ನು ನೀಡಿದರು. ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಅವರು, ಒಕ್ಕೂಟದ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರಲ್ಲದೆ, ರಜತಮಹೋತ್ಸವ ವರ್ಷದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿನೂತನಗಳನ್ನು ಪ್ರಶಂಸಿಸಿದ ಸಚಿವರು, ಪೂರಕ ನೆರವುಗಳನ್ನು ಸರ್ಕಾರದಿಂದ ನೀಡುವ ಭರವಸೆಯನ್ನು ನೀಡಿದರು. ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಅವರು, ಒಕ್ಕೂಟದ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರಲ್ಲದೆ, ರಜತಮಹೋತ್ಸವ ವರ್ಷದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.