Monday, June 27, 2011

ನೆಟ್ಟಣದಲ್ಲಿ ಮುಖ್ಯಮಂತ್ರಿಗೆ ಸ್ವಾಗತ

ಮಂಗಳೂರು,ಜೂನ್27:ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ

ಇಂದು ಭೇಟಿ ನೀಡಿದ ಮುಖ್ಯ ಮಂತ್ರಿ ಬಿ. ಎಸ್ ಯಡಿ ಯೂರ ಪ್ಪನ ವರನ್ನು ನೆಟ್ಟಣ ಸುಬ್ರ ಹ್ಮಣ್ಯ ರೋಡ್ ರೈಲ್ವೇ ನಿಲ್ದಾಣ ದಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಸ್ಥ ಳೀಯ ಶಾಸಕ ಅಂಗಾ ರ ಹಾಗೂ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಪೊಲೀಸ್ ವರಿಷ್ಠಾ ಧಿಕಾರಿ ಲಾಬೂ ರಾಮ್ ಅವರು ಸ್ವಾಗತಿ ಸಿದರು.