Thursday, June 16, 2011

ಸೊಳ್ಳೆಗ್ಯಾಕೆ ಮಲೇರಿಯಾ ಬರಲ್ಲ?

ಮಂಗಳೂರು,ಜೂನ್.16:ಮಲೇರಿಯಾವನ್ನು ಹರಡುವ ಸೊಳ್ಳೆಗಳಿಗೆ ಯಾಕೆ ಮಲೇರಿಯಾ ಬರುವುದಿಲ್ಲ ಎಂಬುದು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯ ಪ್ರಶ್ನೆ?ಮಲೇರಿಯಾ


ನಿಯಂ ತ್ರಣ ಮಾಸಾ ಚರಣೆ ಅಂಗ ವಾಗಿ ಕ್ಷೇತ್ರ ಪ್ರಚಾರ ನಿರ್ದೇ ಶನಾ ಲಯ, ಆರೋ ಗ್ಯ ಮತ್ತು ಕು ಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಮುಲ್ಕಿ ಸರ ಕಾರಿ ಪದವಿ ಪೂರ್ವ ಕಾಲೇ ಜಿನ ಸಂಯು ಕ್ತಾಶ್ರ ಯದ ಲ್ಲಿ ಏರ್ಪ ಡಿಸ ಲಾದ ಜಾಗೃತಿ ಕಾರ್ಯ ಕ್ರಮ ದಲ್ಲಿ ಉಪ ನ್ಯಾಸ ಕರಿಗೆ ವಿದ್ಯಾರ್ಥಿ ಗಳಿಂದ ಪ್ರಶ್ನೆ ಯ ಸುರಿ ಮಳೆ.
ಮಲೇ ರಿಯಾ ಹರ ಡುವ ಸೊಳ್ಳೆ ಗಳಿಗೆ ಮಲೇ ರಿಯಾ ಯಾಕೆ ಬರು ವುದಿಲ್ಲ? ಸೊಳ್ಳೆ ಗಳ ನಿರ್ಮೂ ಲನಕ್ಕೆ ರಾಸಾ ಯಿನಿಕ ರಕ್ಷಣೆ ಗಳನ್ನು ಬಳ ಸುವು ದರಿಂದ ಅಡ್ಡ ಪರಿಣಾ ಮಗಳೇನು?ಹೆಣ್ಣು ಅನಾ ಫಿಲಿಸ್ ಸೊಳ್ಳೆಯೇ ಮಲೇ ರಿಯಾ ವನ್ನು ಯಾಕೆ ಹರ ಡುತ್ತದೆ ಎಂಬು ದು ವಿದ್ಯಾರ್ಥಿ ಗಳ ಪ್ರಶ್ನೆ ಗಳು. ಉಪ ನ್ಯಾಸ ನೀಡಿದ ಡಾ ಅರುಣ್ ಕುಮಾರ್ ಅವರು, ಮಲೇ ರಿಯಾ 1990ರ ನಂತರ ದಕ್ಷಿಣ ಕನ್ನಡದಲ್ಲಿ ಆರಂಭವಾದ ಬಗ್ಗೆ, ಮಲೇರಿಯಾದ ಲಕ್ಷಣಗಳ ಬಗ್ಗೆ, ಪ್ಲಾಸ್ಮೋಡಿಯಂ ಎಂಬ ಏಕಕೋಶ ಜೀವಿ ಇದನ್ನು ಹರಡುವ ರೀತಿ, ಮಲೇರಿಯಾದ 4 ವಿಧಗಳ ಬಗ್ಗೆ,ಕಾಯಿಲೆ ಕಂಡು ಹಿಡಿಯುವ ಬಗ್ಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಸೊಳ್ಳೆಗಳ ನಿಯಂತ್ರಣದ ಬಗ್ಗೆ ಜೈವಿಕ ವಿಧಾನ ಹಾಗೂ ರಾಸಾಯಿನಿಕ ವಿಧಾನ, ಸ್ವಯಂರಕ್ಷಣೆಯ ಬಗ್ಗೆ ಮಲೇರಿಯಾ ಅಧಿಕಾರಿ ಜಯರಾಮ್ ಅವರು ವಿವರಿಸಿದರು. ಉಪ ನ್ಯಾಸಕ್ಕೆ ಮುಂಚೆ ನಡೆದ ಸಭಾ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡಿದ, ಮುಲ್ಕಿ ನಗರ ಪಂಚಾ ಯತ್ ಅಧ್ಯಕ್ಷ ರಾದ ಬಿ ಎಂ ಆಸಿಫ್ ಅವರು ಮುಲ್ಕಿ ಸುತ್ತಮುತ್ತಲ ಪರಿಸರದಲ್ಲಿ ಮಲೇರಿಯಾ ನಿಯಂತ್ರಣ ಅಗತ್ಯವಾಗಿದ್ದು, ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿದ್ದ ನಗರಸಭೆ ಉಪಾಧ್ಯಕ್ಷ ಯೋಗೇಶ್ ಕೋಟ್ಯಾನ್, ಕಾಲೇಜಿನ ಪ್ರಾಂಶುಪಾಲರಾದ ಸೂಸನ್ ಚೆರಿಯನ್, ಮುಖ್ಯಾಧಿಕಾರಿ ಹರೀಶ್ಚಂದ್ರ ಸಾಲಿಯಾನ್ ಮಾತನಾಡಿದರು.ಕ್ಷೇತ್ರ ಪ್ರಚಾ ರಾಧಿ ಕಾರಿ ಟಿ ಬಿ ನಂಜುಂ ಡಸ್ವಾಮಿ ಸ್ವಾಗ ತಿಸಿ ದರು. ಈ ಸಂಬಂಧ ಮಕ್ಕ ಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪ ಡಿಸ ಲಾಗಿದ್ದು ಉಪ ಸ್ಥಿತ ರಿದ್ದ ಗಣ್ಯರು ಬಹುಮಾನ ವಿತರಿಸಿದರು.