Monday, June 27, 2011

ಧರ್ಮಸ್ಥಳದಲ್ಲಿ ಮುಖ್ಯಮಂತ್ರಿಗಳಿಂದ ದೇವರ ದರ್ಶನ

ಮಂಗಳೂರು,ಜೂನ್27: ಇಂದು ಧರ್ಮಸ್ಥಳಕ್ಕೆ ಆಗಮಿಸಿದ


ಮುಖ್ಯ ಮಂತ್ರಿ ಬಿ ಎಸ್ ಯಡಿ ಯೂರ ಪ್ಪನ ವರು ದೇವರ ದರ್ಶನ ಪಡೆದ ಬಳಿಕ ಮಾಧ್ಯಮ ದೊಂದಿಗೆ ಮಾತ ನಾಡಿ, ಮುಂದಿನ ಎರಡು ವರ್ಷ ಗಳ ಕಾಲ ರಾಜ್ಯದ ಅಭಿ ವೃದ್ಧಿ ಗಾಗಿ ಅವಿ ರತ ಶ್ರಮಿ ಸುವು ದಾಗಿ ಭರ ವಸೆ ನೀಡಿ ದರು. ಅನ್ನ ದಾತನ ಆರ್ಥಿಕ ಸ್ವಾವ ಲಂಬ ನೆಯತ್ತ ಗಮನ ಹರಿಸು ವುದಾಗಿ ಭರ ವಸೆ ನೀಡಿದ ಅವರು ದೇವರ ಬಳಿ ರಾಜ್ಯದ ಅಭ್ಯು ದಯ ಮತ್ತು ಜನ ಕ್ಷೇಮ ಹಾಗೂ ಸು ಭಿಕ್ಷೆ ಗಾಗಿ ಭಗ ವಂತ ನಲ್ಲಿ ಪ್ರಾರ್ಥಿ ಸಿರು ವುದಾಗಿ ಪ್ರಕಟಿಸಿದರು.