Sunday, March 24, 2013

ಚುನಾವಣಾ ಕಾವಲು ಸಮಿತಿ ಸಭೆ


ಸ್ವೀಪ್ ಅಧ್ಯಕ್ಷರು ಹಾಗೂ ಸಿಇಒ ಜಿಲ್ಲಾ ಪಂಚಾಯತ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್  ಕುಮಾರ್ ಅವರ ಉಪಸ್ಥಿತಿಯಲ್ಲಿ ಪಾಲಿಕೆ ಆಯುಕ್ತರ ಕಚೇರಿಯಲ್ಲಿ 23ರಂದು ಆಯೋಜಿಸಲಾಗಿತ್ತು.
 ಸಭೆಯಲ್ಲಿ ಸ್ವಚ್ಛ ಚುನಾವಣೆ ಹಾಗೂ ಮತದಾರರ ನೋಂದಣಿ, ಜಾಗೃತಿ ಕುರಿತು ವಿಚಾರ ವಿನಿಮಯ ನಡೆಯಿತು.