Thursday, March 28, 2013

ದ.ಕ.ಜಿಲ್ಲಾಧಿಕಾರಿಯಾಗಿ ಹರ್ಷಗುಪ್ತ ಅವರು ಅಧಿಕಾರ ಸ್ವೀಕಾರ


ಮಂಗಳೂರು, ಮಾರ್ಚ್. 28: ದಕ್ಚಿಣ ಕನ್ನಡ ನೂತನ ಜಿಲ್ಲಾ ಧಿಕಾ ರಿಯಾಗಿ  ಹರ್ಷ ಗುಪ್ತ ಅವರು ಇಂದು  ಅಧಿ ಕಾರ ಸ್ವೀಕ ರಿಸಿದರು. ಇಂದು ಸಂಜೆ ನಗ ರಕ್ಕೆ ಆಗಮಿ ಸಿದ ಅವರು ಅಪರ ಜಿಲ್ಲಾ ಧಿಕಾರಿ ಮತ್ತು ಇತರ ಜಿಲ್ಲೆಯ ಅಧಿ ಕಾರಿ ಗಳಿಂದ  ಚುನಾ ವಣಾ ಪ್ರ ಕ್ರೀಯೆ ಬಗ್ಗೆ ಸಮಗ್ರ ಮಾಹಿತಿ ಪಡೆದು ಕೊಂಡರು.