Friday, October 19, 2012

ಯಶವಂತಪುರ-ಮಂಗಳೂರು- ಕಾರವಾರ ಪ್ರಯಾಣಿಕರ ರೈಲಿಗೆ ಹಸಿರು ನಿಶಾನೆ



ಮಂಗಳೂರು,ಅಕ್ಟೋಬರ್.19: ಯಶವಂತಪುರ-ಮಂಗಳೂರು- ಕಾರವಾರ  ಪ್ರಯಾಣಿಕರ ರೈಲಿಗೆ ಹಸಿರು ನಿಶಾನೆ ತೋರಿ ಸುವ ಕಾರ್ಯ ಕ್ರಮ ಮಂಗ ಳೂರಿನ ಸೆಂಟ್ರಲ್  ರೈಲು ನಿಲ್ದಾ ಣದಲ್ಲಿ ಗುರು ವಾರ ನಡೆಯಿತು. ಸಮಾ ರಂಭ ದಲ್ಲಿ ಕೇಂದ್ರ ರೈಲ್ವೇ  ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯ ಸಭಾ ಸದಸ್ಯ ಆಸ್ಕರ್  ಫೆರ್ ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲ್, ಜಯ ಪ್ರಕಾಶ್ ಹೆಗ್ಡೆ, ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಮೇಯರ್ ಗುಲ್ಜಾರ್ ಭಾನು, ಶಾಸಕರಾದ ರಮನಾಥ ರೈ,ಯು.ಟಿ. ಖಾದರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.