Wednesday, April 20, 2011

ಡಾ.ನಿದರ್ಶ ಹೆಗ್ಡೆಗೆ ಮುಖ್ಯಮಂತ್ರಿ ಸ್ವರ್ಣಪದಕ

ಮಂಗ ಳೂರು, ಏಪ್ರಿಲ್. 20: ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಕಮಾಂ ಡೆಂಟ್ ಡಾ. ಎನ್. ನಿದರ್ಶ ಹೆಗ್ಡೆ ಅವ ರಿಗೆ ಇಂದು ಬೆಂಗ ಳೂರಿ ನಲ್ಲಿ ನಡೆದ ಸಮಾ ರಂಭ ದಲ್ಲಿ ಮುಖ್ಯ ಮಂತ್ರಿ ಗಳು ಸ್ವರ್ಣ ಪದಕ ವನ್ನು ಪ್ರದಾನ ಮಾಡಿ ದರು.ಗೃಹ ರಕ್ಷಕ ದಳ ಹಾಗೂ ಅಗ್ನಿ ಶಾಮಕ ದಳದ ಡಿಜಿ ಮತ್ತು ಐಜಿ ಡಾ. ಗುರುಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.