Friday, February 25, 2011

'ರಕ್ತದಾನ ಮಹಾದಾನ'

ಮಂಗಳೂರು,ಫೆಬ್ರವರಿ. 25: ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೆ ವಿಶೇಷ ಸ್ಥಾನಮಾನ; ರಕ್ತದಾನ ಸರ್ವಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ರಕ್ತದಾನದ ಬಗ್ಗೆ ಅಜ್ಞಾನ ವಿದೆ. ಈ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಲ್ಯಾಲ ಜಿಲ್ಲಾ ಪಂಚಾಯತ್ ಸದಸ್ಯರಾದ ಶೈಲೇಶ್ ಕುಮಾರ್ ಅವರು ನುಡಿದರು.

ಅವ ರಿಂದು ವಾರ್ತಾ ಇಲಾಖೆ, ಜಿಲ್ಲಾ ಪಂಚಾ ಯತ್, ತಾಲೂಕು ಪಂಚಾ ಯತ್ ಬೆಳ್ತಂ ಗಡಿ ಹಾಗೂ ಗ್ರಾಮ ಪಂಚಾ ಯತ್ ಮೇ ಲಂತ ಬೆಟ್ಟು ಇವರ ಸಂಯು ಕ್ತ ಆಶ್ರಯ ದಲ್ಲಿ ಏರ್ಪ ಡಿಸಿದ್ದ ರಕ್ತ ದಾನದ ಮಹತ್ವ ಕುರಿತ ವಿಚಾರ ಸಂಕಿ ರಣ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಸಾಮಾಜಿಕ, ಆರ್ಥಿಕ ಸಬಲತೆಯೊಂದಿಗೆ ಆರೋಗ್ಯ, ಪರಿಸರದ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದ ಅವರು, ನಾಡು ಕಟ್ಟಲು ಸದೃಢ ಯುವಜನಾಂಗದ ಅಗತ್ಯವಿದೆ ಎಂದರು. ಪ್ರಾಂಶುಪಾಲರಾದ ಲಿಂಗಣ್ಣಯ್ಯ ಅವರು ಮಾತನಾಡಿ, ಅಜ್ಞಾನವನ್ನು ನೀಗಿಸುವ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಎಲ್ಲ ಚಟುವಟಿಕೆಗಳಿಗೂ ಕಾಲೇಜಿನಲ್ಲಿ ಉತ್ತಮ ವಾತಾವರಣವಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಬೆಳ್ತಂಗಡಿ ನಗರಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ಶೆಟ್ಟಿ, ಶಿರ್ಲಾಲು ತಾಲೂಕು ಪಂಚಾಯತ್ ಸದಸ್ಯರಾದ ಬಾಲಕೃಷ್ಣ ವಿ ಶೆಟ್ಟಿ, ಗ್ರಾಮಪಂಚಾಯತ್ ಮೇಲಂತಬೆಟ್ಟು ಉಪಾಧ್ಯಕ್ಷರಾದ ಸರಸ್ವತಿ, ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಮಾ ರಂಭ ದಲ್ಲಿ ಅಧ್ಯ ಕ್ಷೀಯ ಭಾಷಣ ಮಾಡಿದ ಮೇಲಂ ತಬೆ ಟ್ಟು ಗ್ರಾಮ ಪಂ ಚಾಯಿತಿ ಅಧ್ಯಕ್ಷ ರಾದ ವಿಮಲಾ ಅವರು, ಸ್ವಾವ ಲಂಬಿ ಸಮಾಜ ನಿರ್ಮಾ ಣಕ್ಕೆ ಸರ್ಕಾರ ಸಾಕಷ್ಟು ಯೋಜನೆ ಗಳನ್ನು ರೂಪಿ ಸಿದ್ದು, ಈ ಬಗ್ಗೆ ಎಲ್ಲ ರಲ್ಲಿ ಜಾಗೃತಿ ಮೂಡ ಬೇಕೆಂ ದರು. ವಿಚಾರ ಸಂಕಿ ರಣ ದಲ್ಲಿ ಉಪ ನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂ ಬ ಕಲ್ಯಾಣ ಇಲಾಖೆ ಯ ಮಲೇರಿ ಯಾ ಪರಿ ವೀಕ್ಷಣಾ ಧಿಕಾರಿ ಜಯ ರಾಂ ಪೂಜಾರಿ ಅವರು ಜೀವ ರಕ್ಷಕ ರಕ್ತ ದಾನದ ಬಗ್ಗೆ ಸ ವಿವರ ಮಾಹಿತಿ ನೀಡಿದ ರಲ್ಲದೆ, ಸಂ ವಾದವೂ ನಡೆ ಯಿತು. ರಕ್ತ ದಾನಕ್ಕೆ ಸಂ ಬಂಧಿ ಸಿದಂ ತೆ ಸಭಿಕ ರಿಂದ ಬಂದ ಹಲವು ಪ್ರಶ್ನೆ ಗಳಿಗೆ ಅವರು ಉತ್ತರಿ ಸಿದರು. ರಕ್ತಕ್ಕೆ ಪರ್ಯಾ ಯವಿಲ್ಲ; ತುರ್ತು ಸಂದ ರ್ಭದಲ್ಲಿ ರಕ್ತದ ಅಗತ್ಯ ವನ್ನು ಎದುರಿ ಸಿದ ವರಿಗೇ ರಕ್ತದ ಮಹತ್ವ ದ ಅರಿವಾ ಗುತ್ತದೆ. ರಕ್ತ ದಾನ ಜೀವನ ದಾನ ಎಂದರು. ಮೇ ಲಂತ ಬೆಟ್ಟು ಕಾರ್ಯ ದರ್ಶಿ ಗಳಾದ ರಾಜ ಶೇಖರ ಶೆಟ್ಟಿ ಸಮಾ ರಂಭ ದಲ್ಲಿ ಉಪಸ್ಥಿ ತರಿದ್ದರು. ಜಿಲ್ಲಾ ವಾರ್ತಾ ಧಿಕಾರಿ ರೋಹಿಣಿ ಸ್ವಾಗ ತಿಸಿ ದರು. ವಿದ್ಯಾ ರ್ಥಿನಿ ಯರಾದ ಜಯ ಲಕ್ಷ್ಮಿ ವಂದಿ ಸಿದರು. ವರ್ಣ ಶ್ರೀ ಕಾರ್ಯ ಕ್ರಮ ನಿರೂ ಪಿಸಿ ದರು.