Sunday, February 20, 2011

ಸ್ವಚ್ಚ ಹಾಗೂ ಪ್ರಗತಿಪರ ಮಂಗಳೂರಿಗಾಗಿ ನಗರದಲ್ಲಿ ಹಾಫ್ ಮ್ಯಾರಥನ್

ಮಂಗಳೂರು.ಫೆಬ್ರವರಿ,20:ಸ್ವಚ್ಚ ಹಾಗೂ ಪ್ರಗತಿಪರ ಮಂಗಳೂರು ಧ್ಯೇಯದೊಂದಿಗೆ ಇಂದು ಮುಂಜಾನೆ ನಡೆದ ಹಾಫ್ ಮ್ಯಾರಥನ್ ಗೆ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ನಗರದ ನೆಹರು ಮೈದಾನಿನಲ್ಲಿ ಚಾಲನೆ ನೀಡಿದರು.ಜಿಲ್ಲಾ ಧಿಕಾರಿ ಸು ಬೋದ್ ಯಾದವ್, ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷ ಕರಾದ ಅಲೋ ಕ್ ಮೋ ಹನ್, ಅಪರ ಜಿಲ್ಲಾ ಧಿಕಾರಿ ಪ್ರಭಾ ಕರ ಶರ್ಮಾ,ಜಿಲ್ಲಾ ಎಸ್ಪಿ ಡಾ. ಸುಬ್ರ ಹ್ಮಣ್ಯೇ ಶ್ವರ ರಾವ್,ಜಿಲ್ಲಾ ಸಹಾ ಯಕ ಆಯುಕ್ತ ಪ್ರಭು ಲಿಂಗ ಕವಳಿ ಕಟ್ಟಿ,ಪಾಲಿಕೆ ಆಯುಕ್ತ ಡಾ. ವಿಜಯ ಪ್ರಕಾಶ್, ಮಂಗ ಳೂರು ವಿಮಾನ ನಿಲ್ದಾಣ ನಿರ್ದೇ ಶಕ ಎಂ.ಆರ್. ವಾಸು ದೇವ್ ಮತ್ತಿ ತರರು ಈ ಸಂ ದರ್ಭ ದಲ್ಲಿ ಉಪ ಸ್ಥಿತ ರಿದ್ದರು. ಅಂತ ರಾಷ್ಟ್ರೀ ಯ ಕ್ರೀಡಾ ಪಟು ಗಳಾದ ಪಿ.ಟಿ. ಉಷ, ವಂ ದನಾ ರಾವ್, ರೀತ್ ಅಬ್ರ ಹಾಂ, ವಂ ದನಾ ಶ್ಯಾನ್ ಭಾಗ್, ಪೂವ ಮ್ಮ ಅವರು ಈ ಓಟ ದಲ್ಲಿ ಪಾಲ್ಗೊ ಳ್ಳುವ ಮೂಲಕ ಹೊಸ ಸ್ಪೂರ್ತಿ ತುಂಬಿ ದ್ದರು. 21 ಕಿ.ಮೀ ಮತ್ತು 6 ಕಿ. ಮೀ. ಗಳ ಎರಡು ಓಟದ ಸ್ಪರ್ಧೆ ಗಳಲ್ಲಿ ಮಕ್ಕಳು,ಅಬಾಲ ವೃದ್ಧರಾ ದಿಯಾಗಿ ಸಾವಿ ರಾರು ಸಂಖ್ಯೆ ಯಲ್ಲಿ ಜನರು ಉತ್ಸಾಹ ದಿಂದ ಲೇ ಪಾಲ್ಗೊಂ ಡಿದ್ದರು.ನಂತರ ಮಂಗಳ ಕ್ರೀಡಾಂ ಗಣ ದಲ್ಲಿ ಜರು ಗಿದ ಸಮಾ ರೋಪ ದಲ್ಲಿ ವಿಜೇತ ಸ್ಪರ್ಧಾ ಳುಗ ಳಿಗೆ ಬಹು ಮಾನ ಗಳನ್ನು ವಿತರಿಸಿ ಮಾತ ನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಸುಬೋದ್ ಯಾದವ್ ಅವರು ಮಂಗ ಳೂರು ಮತ್ತು ಸುತ್ತ ಮುತ್ತಲ ಪ್ರದೇಶ ಗಳಿಂ ದ 7, 000 ಕ್ಕೂ ಮಿಕ್ಕಿ ಜನ ಈ ಓಟದ ಸ್ಪರ್ಧೆ ಯಲ್ಲಿ ಉತ್ಸಾ ಹ ದಿಂದ ಪಾಲ್ಗೊಂ ಡದ್ದು ತುಂಬಾ ಸಂತೋ ಷವ ನ್ನು ಉಂಟು ಮಾಡಿದೆ.ಮಂ ದಿನ ಬಾರಿ ಇನ್ನೂ ಉತ್ತಮ ರೀತಿ ಯಲ್ಲಿ ಇಂ ತಹ ಕಾರ್ಯ ಕ್ರಮ ಗಳನ್ನು ಜಿಲ್ಲಾ ಡಳಿತ ಸಂಘ ಟಿಸ ಲಿದೆ ಎಂದರು.ಪಿ.ಟಿ. ಉಷಾ, ವಂದನಾ ಶ್ಯಾನ್ ಭಾಗ್,ರೀತ್ ಅಬ್ರಾಹಂ,ವಂದನಾ ರಾವ್,ಚಿತ್ರ ನಟ ಪ್ರೇಮ್,ನಟಿ ಪೂಜಾ ಗಾಂಧಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.