Sunday, February 27, 2011

ಭಾರತೀಯ ಕರಾವಳಿ ತಟ ರಕ್ಷಣಾ ಪಡೆ 34ನೇ ವಾರ್ಷಿಕೋತ್ಸವ

ಮಂಗಳೂರು,ಫೆ.27:ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ 34ನೇ ವಾರ್ಷಿ ಕೋತ್ಸ ವದ ಸಂಭ್ರ ಮಾಚ ರಣೆ ಯನ್ನು 'ಎ ಡೇ ವಿದ್ ಡಿಗ್ನ ಟರೀಸ್' ಎಂಬ ಘೋಷ ವಾಕ್ಯ ದೊಂ ದಿಗೆ ಜಿಲ್ಲಾ ಡಳಿ ತದ ಪ್ರ ಮುಖರು, ಮಾಧ್ಯಮ ದವರು ಹಾಗೂ ವಿಶೇಷ ಆಹ್ವಾನಿ ತರೊಂ ದಿಗೆ ಪಣಂ ಬೂರಿ ನಿಂದ 20 ಕಿ,ಮೀ (12 ನಾಟೆ ಕಲ್ ಮೈಲ್ಸ್) ದೂರ ಅರಬ್ಬೀ ಸಮುದ್ರ ದದಲ್ಲಿ ಆಚ ರಿಸಿತು.ಸಾವಿತ್ರಿ ಬಾಯಿ ಪುಲೆ ಮತ್ತು ಸಿಜಿಎಸ್ ಸಂ ಗ್ರಾಮ ಯುದ್ಧ ನೌಕೆ ಗಳು, ಚೇತಕ್ ಹೆಲಿ ಕಾಪ್ಟರ್ ಮತ್ತು ಡಾರ್ನಿ ಯರ್ ವಿಮಾನ ಗಳು ಮತ್ತು ಕರಾ ವಳಿ ಕಾವಲು ಪಡೆಯ ಎರಡು ಇಂ ಟರ್ ಸೆಪ್ಟರ್ ಬೋಟ್ ಗಳು ತಮ್ಮ ಶಕ್ತಿ ಪ್ರದರ್ಶ ನವನ್ನು ತೋರ್ಪ ಡಿಸಿ ದವು. ಡಿಐಜಿ ಕೆಬಿ ಎಲ್ ಭಟ್ನಾ ಗರ್,ರಕ್ಷಣಾ ಪಡೆಯ ಕಮಾಂ ಡೆಂಟ್ ಗಳಾದ ಪಿ ಎಸ್ ಜಾ, ಮತ್ತು ರಾ ಜೇಂದ್ರ ಸಿಂಗ್ ಸಫಲ್ ಅಣಕು ಕಾರ್ಯಾ ಚರ ಣೆಯ ನೇ ತೃತ್ವ ವಹಿ ಸಿದ್ದರು. ಸಮುದ್ರ ದಲ್ಲಿ ಶತ್ರು ಹಡಗು ನಾಶ ಮತ್ತು ತುರ್ತು ಕಾರ್ಯಾ ಚರಣೆ ಯ ಮಾದರಿ ಯನ್ನು ಪ್ರದ ರ್ಶಿಸಿ ದರು.