Saturday, November 12, 2011

ಘನ ತ್ಯಾಜ್ಯ ನಿರ್ವಹಣೆ;ಮನಪಾಗೆ ಪ್ರಶಸ್ತಿಯ ಗರಿ

ಮಂಗಳೂರು,ನವೆಂಬರ್.12: ಕೊಲ್ಕತ್ತದ ಜಾಧವಪುರ ವಿಶ್ವವಿದ್ಯಾನಿಲಯದ ಆವರಣದಲ್ಲಿ
ನವೆಂ ಬರ್ 9 ರಿಂದ 11 ರ ವರೆಗೆ ನಡೆದ ಘನ ತ್ಯಾಜ್ಯ ನಿರ್ವ ಹಣೆ ಕುರಿತ ಅಂತ ರಾಷ್ಟ್ರೀ ಯ ಸಮ್ಮೇ ಳ 'ಐಕಾನ್' ನಲ್ಲಿ ಮಂಗ ಳೂರು ಮಹಾ ನಗರ ಪಾಲಿಕೆ ಪ್ರಶಸ್ತಿ ಪಡೆದು ಕೊಂಡಿತು.ಶುಕ್ರ ವಾರ ನಡೆದ ಸಮಾ ರೋಪ ಸಮಾ ರಂಭ ದಲ್ಲಿ ಕೇಂದ್ರ ನಗರಾ ಭಿವೃದ್ದಿ ಸಚಿವ ಸೌಗತ್ ರಾಯ್ ಅವರು ಪ್ರಶಸ್ತಿ ಪ್ರದಾನ ಮಾಡಿ ದರು.ಪಾಲಿಕೆ ಮೇಯರ್ ಪ್ರವೀಣ್,ಉಪ ಮೇಯರ್ ಗೀತಾ ನಾಯಕ್,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ ಮೀನಕಳಿಯ,ಪಾಲಿಕೆ ಸದಸ್ಯ ನವೀನ್ ಚಂದ್ರ,ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ,ಪರಿಸರ ಇಂಜಿನೀಯರ್ ಎಸ್.ಮಧು,ಎಸ್.ಮನೋಹರ್,ಮಂಜುನಾಥ್ ಶೆಟ್ಟಿ ಅವರು ಪಾಲಿಕೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.