Wednesday, November 9, 2011

ಬೀದಿ ದೀಪ ನಿರ್ವಹಣೆ-ಸಾರ್ವಜನಿಕರು ದೂರು ದಾಖಲಿಸಲು ಸೂಚನೆ

ಮಂಗಳೂರು,ನವೆಂಬರ್.09 :ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬರುವ ದೂರುಗಳನ್ನು ದಾಖಲಿಸಿಕೊಂಡು ಸರಿಪಡಿಸಲು ಈ ಕೆಳಕಂಡ ಅಭಿಯಂತರರಿಗೆ ಜವಾಬ್ದಾರಿ ನೀಡಲಾಗಿದ್ದು,ಸಾರ್ವಜನಿಕರು ದೂರುಗಳನ್ನು ಇವರಲ್ಲಿ ನೊಂದಾಯಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ರಮೇಶ್ ಕಾರ್ಯಪಾಲಕ ಅಭಿಯಂತರರು,ವಲಯ ನಂಬ್ರ 1 ರಿಂದ 4-ವಾರ್ಡ್ ನಂಬ್ರ 1ರಿಂದ 60 ರ ವರೆಗೆಇವರ ಮೊಬೈಲ್ ಸಂಖ್ಯೆ -9880174836
ಟಿ.ಎಸ್.ಲೋಕೇಶ್,ಕಾರ್ಯಪಾಲಕಅಭಿಯಂತರರು,ವಲಯ ನಂಬ್ರ 1ರಿಂದ2-ವಾರ್ಡ್ ನಂಬ್ರ 1ರಿಂದ 13,15,60,16,17,23ರಿಂದ 34 ಮತ್ತು 38 ರ ವರೆಗೆ ಮೊಬೈಲ್ ಸಂಖ್ಯೆ 9448115259
ಆರ್.ಗಣೇಶನ್,ಕಾರ್ಯಪಾಲಕ ಅಭಿಯಂತರರು,ವಲಯ ನಂಬ್ರ 4-ವಾರ್ಡ್ ನಂಬ್ರ 14,18ರಿಂದ 22,35,36,37,49ರಿಂದ 54 ರ ವರೆಗೆ:ವಲಯ ನಂಬ್ರ 3,ವಾಡ್ರ್ ನಂ39 ರಿಂದ 48,55ರಿಂದ 59 ಮೊಬೈಲ್ ಸಂಖ್ಯೆ 9449555526
ಕಿರಣ್ ಕುಮಾರ್ ವಿದ್ಯುತ್ ಅಭಿಯಂತರರು ವಲಯ ನಂಬ್ರ 2 ವಾಡ್ರ್ ನಂಬ್ರ 16,17,23ರಿಂದ 34 ಮತ್ತು 38 ಮೊಬೈಲ್ ಸಂಖ್ಯೆ -9620646280
ಚಂದ್ರ ಹಾಸ ವಿದ್ಯುತ್ ಅಧೀಕ್ಷಕರು ವಲಯ ನಂಬ್ರ 4 ವಾರ್ಡ್ ನಂಬರ 14, 18 ರಿಂದ 22,35,36,37 ,49 ರಿಂದ 54 ,ವಲಯ ನಂಬ್ರ 3 ವಾರ್ಡ್ ನಂಬ್ರ 39 ರಿಂದ 48, 55 ರಿಂದ 59, ಮೊಬೈಲ್ ಸಂಖ್ಯೆ 9448626647
ಸಂಜೀವ ವಿದ್ಯುತ್ ಅಧೀಕ್ಷಕರು ವಲಯ ನಂಬ್ರ 1 ವಾರ್ಡ್ ನಂಬ್ರ 1 ರಿಂದ 13,15ರಿಂದ 60 ಮೊಬೈಲ್ ಸಂಖ್ಯೆ 9880480817
ಸಹಾಯವಾಣಿ ಕಚೇರಿ ವಾರ್ಡ್ 1 ರಿಂದ 60 ದೂರವಾಣಿ ಸಂಖ್ಯೆ 2220321,2220306 ಆಗಿರುತ್ತದೆ.
ಮೇಲಿನ ಕಾಮಗಾರಿಯ ಬಗ್ಗೆ ನಿರ್ಲಕ್ಷತೆ ತೋರಿದಲ್ಲಿ ಸಾರ್ವಜನಿಕರು ಅಯುಕ್ತರನ್ನು ಮೊಬೈಲ್ ಸಂಖ್ಯೆ 9945794353 ನ್ನು ಸಂಪರ್ಕಿಸಬಹುದಾಗಿದೆಯೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.