ಮೂಲ ಭೂತ ಸೌಕರ್ಯ ಗಳೊಂ ದಿಗೆ, ತರ ಬೇತಿ ಕಾರ್ಯ ಕ್ರಮ, ಅಂಗನ ವಾಡಿ, ಶಿಕ್ಷಣ ಕಾರ್ಯ ಕ್ರಮ ಗಳನ್ನು ಈ ಪ್ರದೇಶ ಗಳಿಗೆ ಆದ್ಯತೆ ಮೇರಗೆ ನೀಡಲು ನಿರ್ಧರಿಸಲಾಗಿದೆ. ಪ್ರಥಮಾದ್ಯತೆ, ದ್ವಿತೀಯಾಧ್ಯತೆ ಹಾಗೂ ತೃತೀಯಾದ್ಯತೆಗಳ ಪಟ್ಟಿ ನಿನ್ನೆ ರಾತ್ರಿ 11.30ರವರೆಗೆ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ.
ಮೆಸ್ಕಾಂ ನಿಂದ 384 ಮನೆ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿ ಸುವು ದಾಗಿ ಮೆಸ್ಕಾಂ ಅಧಿ ಕಾರಿ ತಿಳಿ ಸಿದರು. ಶಿರ್ಲಾಲು, ಅಳದಂ ಗಡಿ, ಇಂದ ಬೆಟ್ಟು, ನಡಾ, ಮಲ ವಂತಿಗೆ, ಲಾಯಿಲಾ, ಸವ ಣೂರು, ನಾವೂರು, ನಾವರ, ಮೇಲಂತಬೆಟ್ಟು, ನಾರಾವಿ, ಮಿತ್ತಬಾಗಿಲು, ಸುಲ್ಕೇರಿ, ಕುತ್ಲೂರು ಗ್ರಾಮಗಳನ್ನು ಆರಿಸಲಾಗಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್, ಸಹಾಯಕ ಕಮಿಷನರ್ ಸುಂದರ ಭಟ್, ತಹಸೀಲ್ದಾರ್ ಶ್ರೀಮತಿ ಕುಸುಮಾ, ಯೋಜನಾ ನಿರ್ದೇಶಕರು ಹಾಗೂ ನೋಡಲ್ ಅಧಿಕಾರಿ ಶ್ರೀಮತಿ ಸೀತಮ್ಮ ಸಭೆಯ ನೇತೃತ್ವವಹಿಸಿದ್ದರು.