Tuesday, December 20, 2011

17ನೇ ರಾಷ್ಟ್ರೀಯ ಯುವಜನೋತ್ಸವ ಸಿದ್ದತೆ : ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ

ಮಂಗಳೂರು, ಡಿಸೆಂಬರ್.20: ಜನವರಿ 12 ರಿಂದ 16 ರ ವರೆಗೆ 17 ನೇ ರಾಷ್ಟ್ರೀಯ ಯುವ ಜನೋ ತ್ಸವ ಮಂಗ ಳೂರಿ ನಲ್ಲಿ ನಡೆ ಯಲಿದ್ದು ಉತ್ಸ ವದ ಯಶ ಸ್ಸಿಗೆ ಸಿದ್ದತೆ ಗಳು ಭರ ದಿಂದ ಸಾಗಿವೆ. ಉದ್ಘಾ ಟನೆ ಮತ್ತು ಇತರ ಕಾರ್ಯ ಕ್ರಮಗಳು ನಡೆ ಯುವ ನಗರದ ಮಂಗಳ ಕ್ರೀಡಾಂ ಗಣ ದಲ್ಲಿನ ಸಿದ್ದತೆ ಗಳನ್ನು ಸೋಮ ವಾರ ಸಂಜೆ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅವರು ಪರಿಶೀಲನೆ ನಡೆಸಿದರು. ಶಾಸಕ ಯು.ಟಿ. ಖಾದರ್, ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.