Tuesday, August 24, 2010

ಮಂಗಳೂರಿನಲ್ಲಿ ಮುಖ್ಯಮಂತ್ರಿಗೆ ರಕ್ಷಾ ಬಂಧನ

ಮಂಗಳೂರು,ಆಗಸ್ಟ್ 24: ಇಂದು ಮುಂಜಾನೆ ನಗರದ ಸಂಘನಿಕೇತನದಲ್ಲಿ ನಡೆದ ರಕ್ಷಾಬಂಧನ ಸಮಾ ರಂಭದಲ್ಲಿ ಪಾಲ್ಗೊಂಡರು.


ನಗ ರದ ರೋಮನ್ ಅಂಡ್ ಕ್ಯಾಥ ರೀನ್ ಶಾಲೆಯ ಅಂಧ ಮಕ್ಕಳು ಸೇರಿ ದಂತೆ ಅನೇಕರು ಮುಖ್ಯ ಮಂತ್ರಿ ಗಳಿಗೆ ರಕ್ಷೆ ಯನ್ನು ಕಟ್ಟಿದರು. ಜಿಲ್ಲಾ ಉಸ್ತು ವರಿ ಸಚಿವ ರಾದ ಕೃಷ್ಣ ಜೆ. ಪಾಲೇ ಮಾರ್, ಶಾಸಕ ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ರಜನಿ ದುಗ್ಗಣ್ಣ ಕಾರ್ಯ ಕ್ರಮ ದಲ್ಲಿ ಪಾಲ್ಗೊಂ ಡಿದ್ದರು. ನಿನ್ನೆ ರಾತ್ರಿ ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಾ ಲಯಕ್ಕೆ ಭೇಟಿ ನೀಡಿದ ಮುಖ್ಯ ಮಂತ್ರಿ ಬಿ.ಎಸ್. ಯಡಿ ಯೂರಪ್ಪ ನವರು ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.