Thursday, July 23, 2009

ಜ. ಸೋಮಶೇಖರ್ ಆಯೋಗದಿಂದ ಮುಂದುವರೆದ ವಿಚಾರಣೆ

ಮಂಗಳೂರು. ಜುಲೈ 23. ಜಿಲ್ಲೆಯಲ್ಲಿ ನಡೆದ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ಜಸ್ಟೀಸ್ ಬಿ. ಕೆ. ಸೋಮಶೇಖರ ಆಯೋಗದ 5 ಹಂತದ ಕಲಾಪ ಇಂದು ಸಹ ಮುಂದುವರೆದಿದೆ.ನಗರದ ಸರ್ಕೀಟ್ ಹೌಸ್ ನಲ್ಲಿ ಬುಧವಾರ ಆರಂಭಗೊಂಡ ಈ 3 ದಿನಗಳ ಕಲಾಪ ಶುಕ್ರವಾರದ ವರೆಗೂ ನಡೆಯಲಿದೆ.