Tuesday, July 7, 2009

ಅತಿವೃಷ್ಠಿ: ಸಂಭವನೀಯ ತುರ್ತು ಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜು

ಮಂಗಳೂರು,ಜು.7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ನೆರೆ ಹಾವಳಿ ತಡೆಗೆ ತಾಲೂಕು ಮಟ್ಟದಲ್ಲಿ ಮುಂಜಾಗ್ರತಾ ಸಮಿತಿ ರಚಿಸಿದ್ದು, ಯಾವುದೇ ರೀತಿಯ ಸಂಭವನೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಪರಿಹಾರ ಕಾರ್ಯಗಳ ಸಮನ್ವಯಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಗಳನ್ನು ತೆರೆಯಲಾಗಿದೆ. 24 ಗಂಟೆಯೂ ಇವುಗಳೂ ಕಾರ್ಯನಿರ್ವಹಿಸಲಿದ್ದು, ಕಂಟ್ರೋಲ್ ರೂಂಗಳ ದೂರವಾಣಿ ಸಂಖ್ಯೆಗಳು:
ಜಿಲ್ಲಾಧಿಕಾರಿ ಕಚೇರಿ- 2220584, ಕಂಟ್ರೋಲ್ ರೂಂ - 2220590, ಉಚಿತ ಕರೆ- 1077.
ಮಂಗಳೂರು ತಾಲೂಕು ಕಚೇರಿ- 2220587, ತಹಸೀಲ್ದಾರ್- 9916821123,
ಬಂಟ್ವಾಳ- 08255- 232120, ತಹಸೀಲ್ದಾರ್- 9448734714
ಪುತ್ತೂರು- 08251- 230349, ತಹಸೀಲ್ದಾರ್- 9448421965
ಸುಳ್ಯ- 08257- 230330, ತಹಸೀಲ್ದಾರ್ - 9341276225
ಬೆಳ್ತಂಗಡಿ- 08256- 232047 ತಹಸೀಲ್ದಾರ್ - 9449969408
ವಿಶೇಷ ತಹಸೀಲ್ದಾರ್ ಕಚೇರಿ ಮೂಡಬಿದ್ರೆ 08258- 238100, 9448254054
ವಿಶೇಷ ತಹಸೀಲ್ದಾರ್ ಕಚೇರಿ ಕಡಬ 08251 260435
ಗೃಹರಕ್ಷಕ ದಳ ಮಂಗಳೂರು- 2220562
ಅಗ್ನಿ ಶಾಮಕದಳ ಮಂಗಳೂರು- 2423333, 101
ಪೊಲೀಸ್ ಕಂಟ್ರೋಲ್ ರೂಂ- 2220500
ಮಂಗಳೂರು ನಗರ 100,
ಪಾಲಿಕೆ ಮಂಗಳೂರು- 2220310, 155313, 2220314,
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2201010 ಬಸವರಾಜಪ್ಪ- 9448127995
ಸುರೇಶ್ ಕುಮಾರ್ - 9945525261
ರಾಷ್ಟ್ರೀಯ ಹೆದ್ದಾರಿ ಇಲಾಖೆ- 2450415
ಉಮೇಶ್ ಕಾಮತ್ - 9880209004
ಬಂದರು ಇಲಾಖೆ ಮೋಹನ್ ಕುದ್ರಿ- 9448302441, 2420374
ಲೋಕೋಪಯೋಗಿ ಇಲಾಖೆ- 2443169, ಎ ಇ: 9448005501
ಮೆಸ್ಕಾಂ ಅತ್ತಾವರ - 2424149, ಮೆಸ್ಕಾಂ ಪುತ್ತೂರು- 08251 232412,