Thursday, February 28, 2013

ಚುನಾವಣಾ ವೀಕ್ಷಕರಾಗಿ ನೇಮಕ

ಮಂಗಳೂರು, ಫೆಬ್ರವರಿ. 28 :- ದಕ್ಷಿಣಕನ್ನಡ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2013-ಮಂಗಳೂರು ನಗರಪಾಲಿಕೆಗೆ ಶ್ರೀ ಎ.ಕೆ. ಮೊನ್ನಪ್ಪ  ವ್ಯವಸ್ಥಾಪಕ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ನಿಯಮಿತಇವರು/,ಮೂಡಬಿದ್ರೆ,ಉಡುಪಿ,ಬಂಟ್ವಾಳ ಪುರಸಭೆಗಳಿಗೆ ಪ್ರಭಾಕರ ಶರ್ಮಾ,ಉಡುಪಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು /,ಪುತ್ತೂರು, ಸುಳ್ಯ ,ಬೆಳ್ತಂಗಡಿಗೆ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ದಾಖಲೆಗಳ ವಿಶೇಷ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಇವರುಗಳು ಚುನಾವಣಾ ವೀಕ್ಷಕರಾಗಿರುತ್ತಾರೆ.