Sunday, June 30, 2013

ಮಿನಿ ಬಸ್ ಗೂಡ್ಸ್ ರೈಲು ಢಿಕ್ಕಿ: ಜಿಲ್ಲಾಧಿಕಾರಿ ಭೇಟಿ

ಮಂಗಳೂರು, ಜೂನ್,30 : ರಾಷ್ಟ್ರೀಯ ಹೆದ್ದಾರಿ ಅಡ್ಯಾರು ಸಮೀಪ ನೀರು ಮಾರ್ಗಕ್ಕೆ ತೆರ ಳುವ ಒಳ ರಸ್ತೆಯ ಕೆಮ್ಮಂ ಜೂರು ಎಂಬ ಲ್ಲಿ ರೈಲ್ವೇ ಕ್ರಾಸಿಂ ಗ್ ನಲ್ಲಿ  ಮಿನಿ ಬಸ್ ಮತ್ತು ಗೂಡ್ಸ್  ರೈಲು ಡಿಕ್ಕಿ ಯಾಗಿ ದುರಂತ ಸಂಭವಿ ಸಿದ್ದು, ದುರ್ಘ ಟನಾ ಸ್ಥಳಕ್ಕೆ ಮತ್ತು ಅಪ ಘಾತ ಕ್ಕೀಡಾ ದವರನ್ನು  ಸೇರಿ ಸಿದ ಫಾದರ್ ಮುಲ್ಲರ್ಸ್ ಆಸ್ಪ ತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ  ಎನ್ ಪ್ರಕಾಶ್ ಅವರು ಭೇಟಿ ಮಾಡಿ ಕೈ ಗೊಂಡ ಕ್ರಮ ಗಳನ್ನು ಪರಿ ಶೀಲಿ ಸಿದರು.