Wednesday, December 19, 2012

ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನ

ಮಂಗಳೂರು,ಡಿಸೆಂಬರ್.19: ದಕ್ಷಿಣ ಕನ್ನಡ ಜಿಲ್ಲೆಯಪುತ್ತೂರಿನಲ್ಲಿ ಹಮ್ಮಿಕೊಂಡಿರುವ 3 ದಿನಗಳ ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನ  ಹಾಗೂ ವಸ್ತು ಪ್ರದರ್ಶನಕ್ಕೆ  ಶಾಸಕರಾದ  ಶ್ರೀಮತಿ ಮಲ್ಲಿಕಾ ಪ್ರಸಾದ್  ಚಾಲನೆ ನೀಡಿದರು. ಜಿಲ್ಲಾ ಪಂಚಾ ಯತ್ ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್, ಪುತ್ತೂರು ಉಪ ವಿಭಾಗಾ ಧಿಕಾರಿ ಎಹ್. ಪ್ರಸನ್ನ, ತಾಲೂಕು ಪಂಚಾ ಯತ್ ಅಧ್ಯಕ್ಷೆ ಶಶಿ ಪ್ರಭಾ ಸಂಪ್ಯ, ಪುರಸಭಾ ಅಧ್ಯಕ್ಷೆ ಕಮಲ ಆನಂದ್, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ನಾಗೇಂದ್ರ ಸ್ವಾಮಿ, ಹೆಚ್ಚುವರಿ ನಿರ್ದೇಶಕ ವೆಂಕಟೇಶ್ವರಲು,ಕ್ಷೇತ್ರ ಪ್ರಚಾರಾಧಿಕಾರಿ ಎನ್.ಡಿ. ಪ್ರಸಾದ್ ಅವರು ಉಪಸ್ಥಿತರಿದ್ದರು.
.
 ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನದ ಅಂಗವಾಗಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ
ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನದ ವಸ್ತು ಪ್ರದರ್ಶನದ ಮಳಿಗೆಗಳನ್ನು ಸಾರ್ವಜನಿಕರು ವಿಕ್ಷಿಸುತ್ತಿರುವುದು.