Monday, October 3, 2011

ಪ್ರಯಾಣಿಕರ ಹಿತಕ್ಕಾಗಿ ಪ್ರೀ ಪೇಯ್ಡ್ ಆಟೋ

ಮಂಗಳೂರು,ಅಕ್ಟೋಬರ್.03: ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಯಾಣಿಕರ

ಅನುಕೂಲ ಮತ್ತು ಸುರಕ್ಷತೆ ಯನ್ನು ಗಮನ ದಲ್ಲಿರಿಸಿ ನಗರದ ಕೇಂದ್ರ ರೈಲ್ವೇ ನಿಲ್ದಾಣ ಮತ್ತು ಬಿಜೈ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ದಲ್ಲಿ ಪ್ರೀ ಪೇಯ್ಡ್ ಆಟೋ ಕೇಂದ್ರ ಗಳನ್ನು ಆರಂಭಿಸಿದೆ.
ಜಿಲ್ಲಾ ಡಳಿತ ಪ್ರಯಾ ಣಿಕರ ಹಿತವನ್ನು ಕಾಪಾಡುವ ದೃಷ್ಟಿ ಯಿಂದ ಮತ್ತೆ ಈ ವ್ಯವಸ್ಥೆ ಯನ್ನು ಆರಂಭಿ ಸಿದೆ ಎಂದು ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ತಿಳಿಸಿದರು. ಮಂಗ ಳೂರು ಅಸೋಸಿ ಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ ನೆರವಿನಿಂದ ಕೌಂಟರ್ ಗಳನ್ನು ಆರಂಭಿ ಸಲಾಗಿದೆ.ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಸ್ ಪಿ ಲಾಬೂರಾಮ್, ಕೆಸಿಸಿಐ ಅಧ್ಯಕ್ಷರಾದ ಲತಾ ಆರ್ ಕಿಣಿ ಆರ್ ಟಿಒ ಸಿ ಮಲ್ಲಿಕಾರ್ಜುನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.