Thursday, November 8, 2012

ಪ್ಲಾಸ್ಟಿಕ್ ಬಳಕೆ ನಿಷೇಧ ; ಮಂಗಳೂರಿನ ಮಾಲ್ ಗಳಿಗೆ ಜಾಗೃತದಳ ದಾಳಿ

ಮಂಗಳೂ ರು,ನವೆಂಬರ್.08: ದಕ್ಷಿಣ ಕನ್ನಡ ಜಿಲ್ಲಾ ಡಳಿತ ಪ್ಲಾಸ್ಟಿಕ್ ಬಳಕೆ ಯನ್ನು  ಸಂಪೂರ್ಣ ವಾಗಿ ನಿಷೇ ಧಿಸಿದ್ದು, ನಿಷೇಧ ಅನು ಷ್ಠಾನಕ್ಕೆ  ಮಂಗ ಳೂರು ಮಹಾ ನಗರ ಪಾಲಿಕೆ ಅಧಿ ಕಾರಿ ಗಳು  ಹಾಗೂ ಪರಿಸರ ಸ್ನೇಹಿ ಜಾಗೃತ ದಳ  ಸದಸ್ಯರು ನಗ ರದ ಪ್ರಮುಖ ಮಾಲ್  ಗಳಲ್ಲಿ ಪ್ಲಾಸ್ಟಿಕ್ ಬಳಕೆ ಪರಿ ಶೀಲಿ ಸಲು ದಾಳಿ ಆರಂಭಿ ಸಿದ್ದಾರೆ. ಪ್ರತಿ ನಿತ್ಯ ಎರಡು ತಂಡ ಗಳು ನಗ ರದ ಪ್ರ ಮುಖ ಪ್ರದೇ ಶಗ ಳಲ್ಲಿ ಗಸ್ತು ತಿರು ಗುತ್ತಿದ್ದು ಪ್ಲಾಸ್ಟಿಕ್ ನಿಷೇ ಧಕ್ಕೆ ಜನರ ಸಹ ಕಾರ ಅಗತ್ಯ ಜಿಲ್ಲಾ ಡಳಿತ ಹೇಳಿದೆ.ಈಗಾ ಗಲೇ ಜಾಗೃತಿ ಕಾರ್ಯ ಕ್ರಮ ಗಳನ್ನು ನಡೆಸ ಲಾಗಿದೆ.



"ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ"