Friday, November 23, 2012

ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿ ಜಿಲ್ಲಾಧಿಕಾರಿಯಿಂದ ಪರಿಶೀಲನೆ


ನಿರ್ಮಾಣ ಹಂತದಲ್ಲಿರುವ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮ ಗಾರಿ ಯನ್ನು ಇಂದು ಜಿಲ್ಲಾಧಿ ಕಾರಿ ಡಾ. ಎನ್. ಎಸ್ ಚನ್ನಪ್ಪಗೌಡ ಅವರು ಪರಿ ಶೀಲನೆ ನಡೆಸಿದರು. ಡಿಸೆಂ ಬರ್ ಅಂತ್ಯ ದೊಳಗೆ ಕಾಮ ಗಾರಿ ಮುಗಿ ಸಲು ಲೋಕೋ ಪಯೋಗಿ ಇಲಾಖೆ ಇಂಜಿನಿ ಯರ್ ಗಳಿಗೆ ಸೂಚನೆ ನೀಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಅಶೋಕ್ ಜಿ. ನಿಜಗಣ್ಣವರ್, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಒಳಾಂಗಣ ವಿನ್ಯಾಸ, ಕೋರ್ಟ್ ಹಾಲ್ ಡಯಾಸ್ ನಿರ್ಮಾಣದ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆಯಿತು.