Tuesday, November 27, 2012

ಶೈಕ್ಷಣಿಕ ಪ್ರವಾಸಕ್ಕೆ ಅಪರ ಜಿಲ್ಲಾಧಿಕಾರಿಯಿಂದ ಹಸಿರು ನಿಶಾನೆ

ಮಂಗಳೂರು, ನವೆಂಬರ್. 27 : ದ.ಕ.ಜಿಲ್ಲೆಯ ಸಮಾಜಕಲ್ಯಾಣ ಇಲಾಖೆಯ ವಸತಿ ಶಾಲೆ ಗಳಿ0ದ ಆಯ್ದ 80 ಪರಿಶಿಷ್ಟ ಜಾತಿಯ ವಿದ್ಯಾ ರ್ಥಿಗ ಳಿಗೆ ಜಿಲ್ಲಾ ವಾರ್ತಾ ಇಲಾಖೆ ಆಯೋ ಜಿಸಿದ್ದ 5 ದಿನ ಗಳ ಶೈ ಕ್ಷಣಿಕ ಪ್ರವಾ ಸಕ್ಕೆ ಅಪರ ಜಿಲ್ಲಾ ಧಿಕಾರಿ ಕೆ.ಎ. ದಯಾ ನ0ದ ಅವರು ಸೋಮ ವಾರ ನಗ ರದಲ್ಲಿ ಹಸಿರು ನಿಶಾನೆ ತೋರಿಸಿ ಶುಭ ಹಾರೈ ಸಿದರು. ಈ ಸ0ದರ್ಭ ಜನ ಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ, ಜಿಲ್ಲಾ ವಾರ್ತಾ ಧಿಕಾರಿ ಶ್ರೀಮತಿ ರೋಹಿಣಿ  ಉಪ ಸ್ಥಿತರಿದ್ದರು.