
ದಕ್ಷಿಣಕನ್ನಡ ಜಿಲ್ಲೆಯಲ್ಲಿ 1-8-11 ರಿಂದ 19-8-11 ರ ವರೆಗೆ ಒಟ್ಟು 1,22,572 ಹಸು/ಎಮ್ಮೆಗಳಿಗೆ ಲಸಿಕೆ ಹಾಕಿ ಶೇಕಡಾ 87.14 ಪ್ರಗತಿ ಸಾಧಿಸಲಾಗಿದೆ. ದಿನಾಂಕ 30-9-11 ರ ವರೆಗ ಈ ಲಸಿಕಾ ಕಾರ್ಯಕ್ರಮವು ನಡೆಯಲಿದ್ದು,ಜಾನುವಾರು ಮಾಲೀಕರು ಹತ್ತಿರದ ಪಶು ವೈದ್ಯಕೀಯ ಸಂಸ್ಥೆ /ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧಿಕಾರಿ/ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ನೋಡಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು :- ಡಾ.ಎ.ಗುರುಮೂರ್ತಿ,ಜಿಲ್ಲಾ ನೋಡಲ್ ಅಧಿಕಾರಿ ದೂ.ಸಂ.0824-2492322/9845666743,ಡಾಕೆ.ಅಶೋಕ್ ಕುಮಾರ್ 0824-2492369/9448124601, ಡಾ ಸಿ.ನಾಗರಾಜ ಬಂಟ್ವಾಳ 08255-232512/9980322369,ಡಾ ಹೆಚ್.ಸುಧಾಕರ ಶೆಟ್ಟಿ ಬೆಳ್ತಂಗಡಿ 08256-232067/9448329065, ಡಾ ಕೆ.ರಾಮಚಂದ್ರ ಶೆಟ್ಟಿ ಪುತ್ತೂರು 08251-230664/9448869129,ಡಾ ಎಂ.ಎನ್. ರಾಜಣ್ಣ ಸುಳ್ಯ 08257-230412/9448725696.
ದಕ್ಷಿಣಕನ್ನಡ ಹಾಲು ಒಕ್ಕೂಟ ಕ್ಯಾಂಪ್ ಆಫೀಸರ್: ಡಾ ಚಂದ್ರಶೇಖರ ಭಟ್ ಮೂಡಬಿದ್ರೆ 08258-261002/9448869034, ಡಾ ಮಾಧವ ಐತಾಳ್ ಬಂಟ್ವಾಳ 08255-234802/9480157384, ಡಾ ಡಿ.ಪಿ.ಶ್ರೀನಿವಾಸ ಬೆಳ್ತಂಗಡಿ 08256-234298/9448203159,ಡಾ ಸತೀಶ್ ರಾವ್ ಪುತ್ತೂರು 08251-230891/9448260467, ಡಾ ದಿನೇಶ್ ಸರಳಾಯ ಉಪ್ಪಿನಂಗಡಿ 08251-252249/9448724672 ಡಾ ರಾಜಾ ಸುಳ್ಯ 08257-232191/9902332855.ಜಾನುವಾರು ಮಾಲೀಕರು ಇವರುಗಳ ದೂರವಾಣಿ ಯನು ಸಂಪರ್ಕಿಸಿ ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕೆಗಳನ್ನು ಹಾಕಿಸಿಕೊಳ್ಳಬಹುದಾಗಿದೆ.