Sunday, August 14, 2011

ಆಡಳಿತ ಯಂತ್ರ ಚುರುಕುಗೊಳಿಸಲು ಮುಖ್ಯಮಂತ್ರಿ ಸೂಚನೆ

ಮಂಗಳೂರು,ಆಗಸ್ಟ್.14:ಮುಖ್ಯಮಂತ್ರಿ ತವರು ಜಿಲ್ಲೆಯನ್ನು

ಮಾದರಿ ಜಿಲ್ಲೆ ಯನ್ನಾಗಿ ರೂಪಿ ಸಲು ಅಧಿ ಕಾರ ಯಂತ್ರ ಇನ್ನಷ್ಟು ಚುರುಕಿ ನಿಂದ ಕರ್ತವ್ಯ ನಿರ್ವ ಹಿಸ ಬೇಕೆಂದು ಮುಖ್ಯ ಮಂತ್ರಿ ಗಳಾದ ಡಿ. ವಿ. ಸದಾ ನಂದ ಗೌಡರು ಜಿಲ್ಲೆಯ ವರಿಷ್ಠಾ ಧಿಕಾ ರಿಗ ಳಿಗೆ ಸೂಚನೆ ನೀಡಿ ದರು.ತವರು ಜಿಲ್ಲೆಯ ಭೇಟಿಯ ಎರ ಡನೇ ದಿನ ದಂದು ಮುಂ ಜಾನೆ ಮುಖ್ಯ ಮಂತ್ರಿ ಗಳು ಕದ್ರಿ ಶ್ರೀ ಮಂಜು ನಾಥೇ ಶ್ವರನಿಗೆ ಪೂಜೆ ಸಲ್ಲಿ ಸುವ ಮೂಲಕ ಕಾರ್ಯ ಕ್ರಮ ಗಳನ್ನು ಅರಂಭಿಸಿದರು. ಬಳಿಕ ಕುದ್ರೊಳಿ ಗೋ ಕರ್ಣ ನಾಥೇ ಶ್ವರ ದೇವಾ ಲಯಕ್ಕೆ ತೆರ ಳಿದರು. ಅಲ್ಲಿಂದ ಕಡೆ ಕಾರು ದುರ್ಗಾ ಕ್ಷೇ ತ್ರಕ್ಕೆ ತೆರಳಿ ಪೂಜೆ ಸಲ್ಲಿ ಸಿದ ಬಳಿಕ ಸ ರ್ಕ್ಯುಟ್ ಹೌಸ್ ನಲ್ಲಿ ಸಾರ್ವ ಜನಿ ಕರಿಂ ದ ಅಹ ವಾಲು ಸ್ವೀ ಕರಿ ಸಿದರು. ಬಳಿಕ ಉನ್ನ ತಾಧಿ ಕಾರಿ ಗಳ ಸಭೆ ನಡೆ ಸಿದ ಮುಖ್ಯ ಮಂತ್ರಿ ಗಳು, ಜಿಲ್ಲೆ ಯನ್ನು ರಾ ಜ್ಯಕ್ಕೆ ಮಾದರಿ ಯಾಗಿ ಸುವ, ದೂರ ದೃಷ್ಟಿ ಯನ್ನಿ ರಿಸಿ ಯೋ ಜನೆ ರೂಪಿ ಸುವ ಹಾಗೂ ಯೋಜನೆ ಗಳ ಅನು ಷ್ಠಾನ ವನ್ನು ತರುವ ಕುರಿತು ಅಧಿ ಕಾರಿ ಗಳಿಗೆ ಸೂಚನೆ ನೀಡಿದರು.ಬಳಿಕ ನಗ ರದ ಪತ್ರಿಕಾ ಭವನ ದಲ್ಲಿ ಆಯೋ ಜಿಸಿದ್ದ ಪತ್ರಿಕಾ ಸಂವಾ ದದಲ್ಲಿ ಮಾತಿ ಲ್ಲದೆ ಕೃತಿ ಯಲ್ಲಿ ತಮ್ಮ ಕಾರ್ಯ ಶೈಲಿ ಯನ್ನು ಸಾಧಿಸಿ ತೋರು ವುದಾಗಿ ಹೇಳಿ ದರು. ಬಿಜೆಪಿ ಕಚೇ ರಿಗೆ ಭೇಟಿ ನೀಡಿದ ಅವರು ಬಳಿಕ ಕಟೀಲು ದೇವಾ ಲಯಕ್ಕೆ ಕು ಟುಂಬ ಸಮೇತ ತೆರಳಿ ದುರ್ಗಾ ಪರ ಮೇಶ್ವ ರಿಗೆ ಹೂವಿನ ಪೂಜೆ ಸಲ್ಲಿ ಸಿದರು. ಸಾರ್ವ ಜನಿ ಕರಿಂದ ಶುಭಾ ಶಯ ಗಳನ್ನು ಸ್ವೀಕ ರಿಸಿ ದರು. ಮುಖ್ಯ ಮಂತ್ರಿ ಗಳೊಂ ದಿಗೆ ಜಿಲ್ಲಾ ಉಸ್ತು ವಾರಿ ಸಚಿವ ರಾದ ಜೆ. ಕೃಷ್ಣ ಪಾಲೆ ಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭಾ ಉಪಾ ಧ್ಯಕ್ಷ ರಾದ ಎನ್ ಯೋ ಗೀಶ್ ಭಟ್, ಕ್ಯಾ ಪ್ಟನ್ ಗಣೇಶ್ ಕಾರ್ಣಿಕ್ ಇದ್ದರು.